ಮೈಸೂರು (Mysuru): ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ಆಗಸ್ಟ್ 21 ರಿಂದ 29 ರವರೆಗೆ ಮೈಸೂರು ಅರಮನೆ ಆವರಣದಲ್ಲಿರುವ ಶ್ರೀ ಕೃಷ್ಣಸ್ವಾಮಿ ದೇವಸ್ಥಾನದಲ್ಲಿ ಕೃಷ್ಣೋತ್ಸವ ಆಯೋಜಿಸಲಾಗಿದೆ.
ಧಾರ್ಮಿಕ ದತ್ತಿ ಇಲಾಖೆಯ ವತಿಯಿಂದ ಕೃಷ್ಣೋತ್ಸವದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮಗಳ ವಿವರ: 2022ರ ಆಗಸ್ಟ್ 21 ರಂದು ಭಾನುವಾರ ಶಿಕ್ಯೋತ್ಸವ, ಆಗಸ್ಟ್ 22ರಂದು ಸೋಮವಾರ ಪೂತನಿ ಸಂಹಾರ, ಆಗಸ್ಟ್ 23ರಂದು ಮಂಗಳವಾರ ಶಕಟಾಸುರ ಸಂಸಾರ, ಆಗಸ್ಟ್ 24ರಂದು ಬುಧವಾರ ಬಕಾಸುರ ವಧೆ, ಆಗಸ್ಟ್ 25 ಗುರುವಾರ ಯಮಳಾರ್ಜುನ ಮೋಕ್ಷ, ಆಗಸ್ಟ್ 26ರ ಶುಕ್ರವಾರ ಮೋಹಿನಿ ಅಲಂಕಾರ, ಆಗಸ್ಟ್ 27ರ ಶನಿವಾರ ಮಲ್ಲಯುದ್ಧ, ಆಗಸ್ಟ್ 28 ರ ಭಾನುವಾರ ರಾಸಕ್ರೀಡೆ ಗೋವಿಗೆ ಕಾಮಧೇನು ಅಲಂಕಾರ ರಾತ್ರಿ 8 ಗಂಟೆಗೆ ಕಂಸವಧೆ, ಆಗಸ್ಟ್ 29 ರ ಸೋಮವಾರ ರುಕ್ಮಿಣಿ ಕಲ್ಯಾಣೋತ್ಸವ ಕಾರ್ಯಕ್ರಮಗಳು ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.