ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಿನಕಲ್ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಜಗದೀಶ್ ಹಾಗೂ ಹಿನಕಲ್ ಗ್ರಾಮದ ಅನೇಕ ಮುಖಂಡರುಗಳು ಕಾಂಗ್ರೆಸ್ ಪಕ್ಷ ತೊರೆದು ಶಾಸಕರಾದ ಜಿ ಟಿ ದೇವೇಗೌಡರ ಸಮ್ಮುಖದಲ್ಲಿ ಜೆಡಿಎಸ್ ಪಕ್ಷ ಸೇರ್ಪಡೆಗೊಂಡರು.
ಶ್ರೀ ಹೊನ್ನಪ್ಪ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಮಂಜುಳ ಹೊನ್ನಪ್ಪ, ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ನಿರ್ಮಲಾ ಹೊನ್ನಪ್ಪ, ಹರೀಶ್, ವೆಂಕಟೇಶ್, ವಿಜಯ್ ಕುಮಾರ್, ಗಿರೀಶ್, ಶೇಖರ್ ಬಸವೇಗೌಡ, ಹೊನ್ನಪ್ಪ ಬಸವೇಗೌಡ, ನಂದೀಶ್ ಬಸವೇಗೌಡ, ಪರಿಶಿಷ್ಟ ಜಾತಿ ಯಜಮಾನರಾದ ಆರ್ ಶಿವಣ್ಣ, ಬಸವರಾಜು, ಸಿದ್ದರಾಜು, ಕೃಷ್ಣಪ್ಪ, ದಿನೇಶ್ ಪಟೇಲ್, ರಾಹುಲ್, ಅವಿ, ಮಂಜು, ರವಿ, ಮಹೇಶ್, ಹರೀಶ್, ಸತೀಶ್ ಕರಿಯಪ್ಪ, ಮಂಜುನಾಥ್, ಮಂಜುನಾಥ್ ಎಂ ಎನ್ ಜೆಡಿಎಸ್ ಸೇರಿದರು.
ಸಂದರ್ಭದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ಜನತಾದಳ ಅಧ್ಯಕ್ಷರಾದ ರಾಜಣ್ಣ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ನೀಲಕಂಠಪ್ಪ, ಬಿರಾದಾರ್ ಬಾಬಣ್ಣ, ಸಿ. ಸ್ವಾಮಿ, ಈಶ್ವರಪ್ಪ, ಗುಡ್ಡಪ್ಪ ಮಂಜು, ಮಹೇಶ್, ರೇವಣ್ಣ, ರಮೇಶ್, ಶಿವಕುಮಾರ್, ದಾಸ್, ಜನಾರ್ಧನ್ ಹಾಗೂ ಗ್ರಾಮದ ಮುಖಂಡರು ಉಪಸ್ಥಿರಿದ್ದರು.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.