ಮನೆ ಸ್ಥಳೀಯ ಸಿಟಿಜನ್ ನ್ಯೂಸ್ ಹಾಗೂ ಪತ್ರಿಕೆಯ ಮಾಲೀಕ ಮತ್ತು ಸಂಪಾದಕ ರಂಜಿತ್ ನಿಧನ

ಸಿಟಿಜನ್ ನ್ಯೂಸ್ ಹಾಗೂ ಪತ್ರಿಕೆಯ ಮಾಲೀಕ ಮತ್ತು ಸಂಪಾದಕ ರಂಜಿತ್ ನಿಧನ

0


ಮೈಸೂರು: ಸಿಟಿಜನ್ ನ್ಯೂಸ್ ಸುದ್ದಿ ವಾಹಿನಿ ಮತ್ತು ಸಿಟಿಜನ್ ಪತ್ರಿಕೆಯ ಮಾಲೀಕರು ಮತ್ತು ಸಂಪಾದಕರಾದ ರಂಜಿತ್ ರವರು ಇಂದು ದೈವಾಧೀನರಾಗಿದ್ದಾರೆ.

Join Our Whatsapp Group


ಚಿಕ್ಕ ವಯಸ್ಸಿನಲ್ಲೇ ಸಾಕಷ್ಟು ಸಾಧನೆ ಮಾಡಿದ ರಂಜಿತ್, ಮಾಧ್ಯಮ ಲೋಕದಲ್ಲಿ ತನ್ನ ಸೇವೆಯನ್ನು ಮುಂದುವರೆಸಿದ್ದ. ಸಿಟಿಜನ್ ನ್ಯೂಸ್ ಸುದ್ದಿವಾಹಿನಿ ಹಾಗೂ ಸಿಟಿಜನ್ ಪತ್ರಿಕೆಯ ಮೂಲಕ ಸಮಾಜದ ಸಮಸ್ಯೆಗಳಿಗೆ ಕಣ್ಣಾಗಿ ಕೆಲಸ ಮಾಡಿದ್ದರು. ಹಲವಾರು ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಚಾನೆಲ್ ಮೂಲಕ ನೆರವಾಗಿದ್ದರು.
ನೇತ್ರದಾನ:
ರಂಜಿತ್, ದಿ. ಪುನೀತ್ ರಾಜ್ ಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ಅವರಂತೆಯೇ ನೇತ್ರದಾನ ಮಾಡುವ ಮೂಲಕ ಮತ್ತೊಂದು ಜೀವಕ್ಕೆ ಬೆಳಕಾಗಿದ್ದಾರೆ.

ಇವರ ನಿಧನಕ್ಕೆ ಸವಾಲ್ ಟಿವಿ ಬಳಗ ಸಂತಾಪ ಸೂಚಿಸಿದೆ.

  • ಟ್ಯಾಗ್ಗಳು
  • Mysore
ಹಿಂದಿನ ಲೇಖನಅ.09 ರಿಂದ ಅ.31 ರವರೆಗೆ ಧ್ವನಿ ಮತ್ತು ಬೆಳಕು ಕಾರ್ಯಕ್ರಮ ರದ್ದು
ಮುಂದಿನ ಲೇಖನದೇವಾಲಯಗಳಲ್ಲಿ ಕಳವು:ಇಬ್ಬರು ಆರೋಪಿಗಳ ಬಂಧನ