ಮನೆ ರಾಜ್ಯ ಮಿನಿ ವಿಧಾನಸೌಧವನ್ನು ಮದುವೆ ಛತ್ರವಾಗಿ ಮಾರ್ಪಾಡಿಸಿದ ಅಧಿಕಾರಿಗಳು: ಕಾರಣವೇನು ಗೊತ್ತೆ?

ಮಿನಿ ವಿಧಾನಸೌಧವನ್ನು ಮದುವೆ ಛತ್ರವಾಗಿ ಮಾರ್ಪಾಡಿಸಿದ ಅಧಿಕಾರಿಗಳು: ಕಾರಣವೇನು ಗೊತ್ತೆ?

0

ಪಾಂಡವಪುರ(Pandavapura): ವರ್ಗಾವಣೆಗೊಂಡ ತಹಸೀಲ್ದಾರ್ ಪ್ರಮೋದ್ ಪಾಟೀಲ ಅವರನ್ನು ಬೀಳ್ಕೊಡಲು ಪಾಂಡವಪುರ ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಲಾಗಿದೆ.

ಪಾಂಡವಪುರ ಮಿನಿ ವಿಧಾನ ಸೌಧವನ್ನು ಮದುವೆ ಛತ್ರವಾಗಿ ಮಾರ್ಪಡಿಸಲಾಗಿದ್ದು, ಹಾರ-ತುರಾಯಿ, ಕೇಕ್ ಕಟ್ಟಿಂಗ್ ಮೊದಲಾದವೆಲ್ಲ ಕಚೇರಿಯಲ್ಲಿ ನಡೆದಿವೆ.

ಈ ಕುರಿತು ಸಂಬಂಧಪಟ್ಟ ಮೇಲಾಧಿಕಾರಿಗಳು ಗಮನಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.