ಮನೆ ರಾಜ್ಯ ರಾಜ್ಯದಲ್ಲಿ 34 ಮಂದಿ ಡಿವೈಎಸ್’ಪಿಗಳ ವರ್ಗಾವಣೆ

ರಾಜ್ಯದಲ್ಲಿ 34 ಮಂದಿ ಡಿವೈಎಸ್’ಪಿಗಳ ವರ್ಗಾವಣೆ

0

ಬೆಂಗಳೂರು(Bengaluru): ರಾಜ್ಯ ಸರ್ಕಾರ 34 ಮಂದಿ ಡಿವೈಎಸ್’ಪಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಅದರಲ್ಲಿ ಮೈಸೂರು ಜಿಲ್ಲೆಗೆ ಸಂಬಂಧಿಸಿದಂತೆ ಶಿವಕುಮಾರ್ ಎಸ್ ಅವರನ್ನು ಸಿಐಡಿಯಿಂದ ಮೈಸೂರು ಗ್ರಾಮಾಂತರ ಉಪ ವಿಭಾಗಕ್ಕೆ, ಗೋಪಾಲಕೃಷ್ಣ ಅವರನ್ನು ಸಿಐಡಿಯಿಂದ  ಮೈಸೂರು ಜಿಲ್ಲೆ ಡಿಸಿಆರ್’ಬಿಗೆ ವರ್ಗಾಯಿಸಲಾಗಿದೆ.

 ಪೂರ್ಣಚಂದ್ರ ತೇಜಸ್ವಿ ಎಂ.ಎಸ್ ಅವರನ್ನು ಮೈಸೂರು ಗ್ರಾಮಾಂತರ ಉಪವಿಭಾಗದಿಂದ ಬೆಂಗಳೂರು ನಗರ ಸಂಚಾರ ಪೂರ್ವ ಉಪ ವಿಭಾಗ, ಸುಮೀತ್ ಎ.ಆರ್ ಅವರನ್ನು ಡಿಸಿಆರ್’ಬಿ ಯಿಂದ ಬೆಂಗಳೂರು ಎಟಿಸಿಗೆ ವರ್ಗಾವಣೆ ಮಾಡಲಾಗಿದೆ.