ಜಗ್ಗು : ನನ್ನ ಹಲ್ಲುಜ್ಜುವ ಬ್ರಷ್ ಒಂದು ಕೂದಲು ಬಿದ್ದು ಹೋಯಿತು ಬೇರೆ ಬ್ರಷ್ ಕೊಡಪ್ಪ
ಅಂಗಡಿಯವನು : ಒಂದು ಕೂದಲು ಬಿದ್ದು ಹೋದರೆ ಹೊಸ ಬ್ರಷ್ ಯಾಕೆ ?
ಜಗ್ಗು : ಅದು ನನ್ನ ಬ್ರಷ್ ನಲ್ಲಿದ್ದ ಕೊನೆಯ ಕೂದಲು ಕಣಯ್ಯ!
*****
ಗುಂಡ : ಪ್ರಾಣಿಗಳ ಡಾಕ್ಟರ್ ಆಗಿದ್ದವನು ಹೇಗೆ ಮನುಷ್ಯರ ಡಾಕ್ಟರ್ ಆದ್ಯೋ ?
ಸುಬ್ಬು : “ಪ್ರಾಣಿಹತ್ಯೆ ಮಹಾಪಾಪ” ಎಂಬ ಮಾತು ಕೇಳಿಲ್ವೇ, ಅದಕ್ಕೆ ಈಗ ಮನುಷ್ಯರ ಡಾಕ್ಟರ್ ಆಗಿದ್ದೇನೆ.
*****
ಗಂಡ ತನ್ನ ಹಣವನ್ನು ಇನ್ನಾರಿಗೋ ಬರೆದು ಸತ್ತಿರುವುದನ್ನು ಅರಿತ ಹೆಂಡತಿ ಸಿಟ್ಟಿಗಿದ್ದು ಸಮಾಧಿ ಮೇಲೆ ಬರೆಯಲು ನೇಮಿಸಿದ ಶಿಲ್ಪಿಯ ಬಳಿ ಹೋಗಿ ಮೊದಲು ಬರೆಸಿದ ಬರಹವನ್ನು ಬದಲಾಯಿಸಬೇಕು ಎಂದಳು.
ಶಿಲ್ಪಿ : ಕ್ಷಮಿಸಿ ಮೇಡಂ, ನೀವು ಹೇಳಿದಂತೆ ʼರೆಸ್ಟ್ ಇನ್ ಪೀಸ್ʼ ಎಂದು ಬರೆದಾಗಿದೆ. ಈಗ ಬದಲಿಸಲಾಗುವುದಿಲ್ಲ
ಹೆಂಡತಿ : ಹಾಗಿದ್ದರೆ ಅದರ ನಂತರ ನಾವು ಭೇಟಿಯಾಗುವವರೆಗೆ ಎಂದು ತೋರಿಸಿ.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.