ಮನೆ ರಾಜಕೀಯ ಜಮೀರ್ ಅಹ್ಮದ್ ಖಾನ್ ಶಾಸಕತ್ವ ರದ್ದಿಗೆ ಪ್ರಮೋದ್ ಮುತಾಲಿಕ್ ಒತ್ತಾಯ

ಜಮೀರ್ ಅಹ್ಮದ್ ಖಾನ್ ಶಾಸಕತ್ವ ರದ್ದಿಗೆ ಪ್ರಮೋದ್ ಮುತಾಲಿಕ್ ಒತ್ತಾಯ

0

ಬೆಂಗಳೂರು(Bengaluru): ಹಳೇ ಹುಬ್ಬಳ್ಳಿ ಗಲಬೆ ಪ್ರಕರಣದ ಆರೋಪಿಗಳ ಕುಟುಂಬಕ್ಕೆ ರಂಜಾನ್ ಹಬ್ಬದ ಕಾರಣಕ್ಕಾಗಿ ನೆರವು ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಆಹ್ಮದ್ ಖಾನ್ ನೆರವು ನೀಡಿರುವುದನ್ನು ಖಂಡಿಸಿರುವ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಜಮೀರ್ ಶಾಸಕತ್ವ ರದ್ದಿಗೆ ಒತ್ತಾಯಿಸಿದ್ದಾರೆ.

ಈ ಕುರಿತು ಮಾತನಾಡಿರುವ ಪ್ರಮೋದ್ ಮುತಾಲಿಕ್, ಇದು ಸಂವಿಧಾನ ವಿರೋಧಿ ಕೃತ್ಯ  ಜಮೀರ್ ಅಹ್ಮದ್ ಖಾನ್ ಅವರ  ಶಾಸಕತ್ವದ ರದ್ದು ಮಾಡಬೇಕು. ಈ ಬಗ್ಗೆ ರಾಜ್ಯಪಾಲರಿಗೂ ಪತ್ರ ಬರೆಯುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸದರಿ ಘಟನೆ ಕುರಿತು ಪ್ರತಿಕ್ರಿಯಿಸಿರುವ ಗೃಹ ಸಚಿವ ಅರಗ ಜ್ಞಾನೇಂದ್ರ, ಜನಪ್ರತಿನಿಧಿಗಳು ಈ ರೀತಿ ಹಣ ಕೊಡೊದು ಎಷ್ಟು ಸರಿ. ಆರೋಪಿಗಳಿಗೆ ಈ ರೀತಿ ಸಹಾಯ ಮಾಡಬಾರದು ಎಂದು ಕಿಡಿಕಾರಿದ್ದಾರೆ.