ಕ್ಷೇತ್ರ – ಮಕರ ರಾಶಿಯಲ್ಲಿ 0 ಡಿಗ್ರಿ ಇಂದ 10 ಡಿಗ್ರಿ, ರಾಶಿ ಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಸೂರ್ಯ, ಗಣ – ಮನುಷ್ಯ, ನಾಡಿ – ಅಂತ್ಯ, ಯೋನಿ – ನಕುಲ, ನಾಮಾಕ್ಷರ – ಭೋ,ಜಾ, ಜೀ, ಶರೀರಭಾಗ – ಮೊಣಕಾಲು, ಚರ್ಮ, ಪಾದಸಂಧಿ.
ರೋಗಗಳು :- ಚರ್ಮರೋಗ, ಕುಷ್ಠ, ಅಜೀರ್ಣ, ಗ್ಯಾಸ್ ಪ್ರಕೋಪ, ಅಸ್ಥಿಭಂಗ, ವಿಕ್ಷಿಪ್ತತೆ, ಗಂಟು, ಸಂಧಿವಾತ, ಹೃದಯ ಸ್ಪಂದನ, ಅಂಗ ಹೀನತೆ, ಜ್ವರ, ಕ್ಷಯ, ಕಣ್ಣು ನೋವು.
ಸಂರಚನೆ :- ನಿಯಮಿತ ಕೆಲಸ ಮಾಡುವವ, ಕೂಟನೀತಜ್ಞ, ಉತ್ತಮ ನಿರ್ಧಾರ ಕೊಳ್ಳುವವ, ವಿಶ್ವಾಸಿಗ, ಬುದ್ಧಿವಂತ, ಗಣಿತತಜ್ಞ, ಚಿಂತಿತ, ದೋಷದರ್ಶಿ ಆಲೋಚಕ, ಸಂಶೋಧಕ, ಯಂತ್ರ ಉಪಯೋಗಿಸುವವನಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು :- ಆಸ್ತಿವಂತ, ಆದಾಯಕರ ಅಧಿಕಾರಿ, ಹಣಕಾಸಿನ ವ್ಯವಹಾರ ತಜ್ಞ, ಮೂರ್ತಿ, ಎಣ್ಣೆ, ಔಷದ ಸಂಬಂಧ ಪಟ್ಟವನು, ಲೇಖಕ, ಇಂಜಿನಿಯರ್, ಭಾಷಾತಜ್ಞ, ಸಂಶೋಧಕ, ಚರ್ಮ ಉದ್ಯಮಿ, ರಕ್ಷಕ, ಗುಪ್ತಚರ ವಿಭಾಗ ನೌಕರರಾಗಬಹುದು. ಈ ಕ್ಷೇತ್ರ ಪಾದಗಳಲ್ಲಿ ಜನಿಸಿದವರು ಆಲಸಿ ನಿರುದ್ಯೋಗಿಗಳಾಗುವವರು, ಸರಕಾರದ ಪ್ರಸಿದ್ಧಿ ವಿಮರ್ಶಕರು, ತಾಂತ್ರಿಕರಾಗುವರು. ಹಡಮಾರಿ , ವೈಭವ ಪ್ರದರ್ಶಕರಾಗಬಹುದು. ಸೂರ್ಯನು ಮಾಘಮಾಸದಲ್ಲಿ ಮೊದಲ 10 ದಿನಗಳಲ್ಲಿ ಇರುವವನು. ಚಂದ್ರ 8 ಗಂಟೆ ಇರುವವನು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.