ಕ್ಷೇತ್ರ – ಮಕರ ರಾಶಿಯಲ್ಲಿ 0 ಡಿಗ್ರಿ ಇಂದ 10 ಡಿಗ್ರಿ, ರಾಶಿ ಸ್ವಾಮಿ – ಶನಿ, ನಕ್ಷತ್ರಸ್ವಾಮಿ – ಸೂರ್ಯ, ಗಣ – ಮನುಷ್ಯ, ನಾಡಿ – ಅಂತ್ಯ, ಯೋನಿ – ನಕುಲ, ನಾಮಾಕ್ಷರ – ಭೋ,ಜಾ, ಜೀ, ಶರೀರಭಾಗ – ಮೊಣಕಾಲು, ಚರ್ಮ, ಪಾದಸಂಧಿ.
ರೋಗಗಳು :- ಚರ್ಮರೋಗ, ಕುಷ್ಠ, ಅಜೀರ್ಣ, ಗ್ಯಾಸ್ ಪ್ರಕೋಪ, ಅಸ್ಥಿಭಂಗ, ವಿಕ್ಷಿಪ್ತತೆ, ಗಂಟು, ಸಂಧಿವಾತ, ಹೃದಯ ಸ್ಪಂದನ, ಅಂಗ ಹೀನತೆ, ಜ್ವರ, ಕ್ಷಯ, ಕಣ್ಣು ನೋವು.
ಸಂರಚನೆ :- ನಿಯಮಿತ ಕೆಲಸ ಮಾಡುವವ, ಕೂಟನೀತಜ್ಞ, ಉತ್ತಮ ನಿರ್ಧಾರ ಕೊಳ್ಳುವವ, ವಿಶ್ವಾಸಿಗ, ಬುದ್ಧಿವಂತ, ಗಣಿತತಜ್ಞ, ಚಿಂತಿತ, ದೋಷದರ್ಶಿ ಆಲೋಚಕ, ಸಂಶೋಧಕ, ಯಂತ್ರ ಉಪಯೋಗಿಸುವವನಾಗಬಹುದಾಗಿದೆ.
ಉದ್ಯೋಗ, ವಿಶೇಷಗಳು :- ಆಸ್ತಿವಂತ, ಆದಾಯಕರ ಅಧಿಕಾರಿ, ಹಣಕಾಸಿನ ವ್ಯವಹಾರ ತಜ್ಞ, ಮೂರ್ತಿ, ಎಣ್ಣೆ, ಔಷದ ಸಂಬಂಧ ಪಟ್ಟವನು, ಲೇಖಕ, ಇಂಜಿನಿಯರ್, ಭಾಷಾತಜ್ಞ, ಸಂಶೋಧಕ, ಚರ್ಮ ಉದ್ಯಮಿ, ರಕ್ಷಕ, ಗುಪ್ತಚರ ವಿಭಾಗ ನೌಕರರಾಗಬಹುದು. ಈ ಕ್ಷೇತ್ರ ಪಾದಗಳಲ್ಲಿ ಜನಿಸಿದವರು ಆಲಸಿ ನಿರುದ್ಯೋಗಿಗಳಾಗುವವರು, ಸರಕಾರದ ಪ್ರಸಿದ್ಧಿ ವಿಮರ್ಶಕರು, ತಾಂತ್ರಿಕರಾಗುವರು. ಹಡಮಾರಿ , ವೈಭವ ಪ್ರದರ್ಶಕರಾಗಬಹುದು. ಸೂರ್ಯನು ಮಾಘಮಾಸದಲ್ಲಿ ಮೊದಲ 10 ದಿನಗಳಲ್ಲಿ ಇರುವವನು. ಚಂದ್ರ 8 ಗಂಟೆ ಇರುವವನು.
ವಿಜಯನಗರ ವಾರ್ಡ್ ನಂಬರ್ 20ರಲ್ಲಿ ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ನಗರ ಪಾಲಿಕೆ ವತಿಯಿಂದ ಸವಾಲ್ ಟಿವಿ ಸಹಯೋಗದೊಂದಿಗೆ "ಸ್ವಚ್ಛತಾ ಶ್ರಮದಾನ"
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.