ರಾಮು : ಅಪ್ಪಾ, ಇಷ್ಟು ಬೇಗ ನಿಮ್ಮ ಕೂದಲೇಕೆ ಬೆಳ್ಳಗಾಯಿತು?
ಅಪ್ಪ : ಇದಕ್ಕೆಲ್ಲಾ ನೀನೇ ಕಾರಣ.
ರಾಮು : ಅರೆ ನಿಮ್ಮ ಕೂದಲು ಬೆಳಗಾಗೋ ನನಗೂ ಏನೂ ಸಂಬಂಧಾ?
ಅಪ್ಪ : ನೀನು ಮಾಡುವ ಒಂದೊಂದು ತಪ್ಪಿಗೆ ನನ್ನ ಒಂದೊಂದು ಕೂದಲು ಬೆಳ್ಳಗಾಗುತ್ತಾ ಗೊತ್ತಾ,?
ರಾಮು : ಹೌದ ಹಾಗಾದ್ರೆ ನನಗೆ ಈಗ ತಿಳಿಯಿತು. ಅಜ್ಜನ ಕೂದ್ಲೆಲ್ಲಾ ಏಕೆ ಅಷ್ಟು ಬೆಳ್ಳಗಾಗಿದೇ ಅಂತ.
***
ಭಾರಿ ಮಳೆ ಸುರಿಯುತ್ತಿತ್ತು. ತರುಣನೊಬ್ಬ ಕಾರ್ ಓಡಿಸಿಕೊಂಡು ಬರುತ್ತಿದ್ದ.ಬಸ್ ಸ್ಟಾಪ್ಪಿನಲ್ಲಿ ಅವನಿಗೆ ತಿಳಿದಿದ್ದ ಒಬ್ಬ ತರುಣಿ ನಿಂತಿದ್ದಳು ಅವಳ ಕೈಯಲ್ಲಿ ಒಂದು ಪೆಟ್ಟಿಗೆ ಇತ್ತು.
ತರುಣ : “ಬನ್ನಿ ಡ್ರಾಪ್ ಕೊಡ್ತೀನಿ”
ತರುಣಿ : “ಓ.ಕೆ”ಕಾರಿನಲ್ಲಿ ಕುಳಿತಳು
ತರುಣ : “ನಿಮ್ಮ ಮನೆ ಬಂತು ಇಳೀರಿ. ನಿಮ್ಮಪೆಟ್ಟಿಗೆಯಲ್ಲಿ ಏನು?
ತರುಣಿ ಹೊಸ ರೈನ್ ಕೋರ್ಟ್
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.