1200 ವರ್ಷಗಳ ಚೋಳರ ಕಾಲದ ದೇವಸ್ಥಾನವಿದು ಈ ಬೆಟ್ಟದಲ್ಲಿ ಸಿದ್ದರು ವಾಸವಾಗಿದ್ದು ಲಿಂಗವನ್ನು ಪ್ರತಿಷ್ಠಾಪಿಸಿ ಪೂಜಿಸುತ್ತಿದ್ದರು ಆದ್ದರಿಂದ ಈ ಬೆಟ್ಟವನ್ನು ಸಿದ್ದರಾಮೇಶ್ವರ ಬೆಟ್ಟ ಇಂದು ಪ್ರಸಿದ್ಧಿಯಾಗಿದೆ. ಕಾರ್ತಿಕ ಮಾಸ,ಶ್ರಾವಣ ಮಾಸ, ಮಹಾಶಿವರಾತ್ರಿಯಂದು ಈ ಬೆಟ್ಟದಲ್ಲಿ ನೆಲೆಸಿರುವಂಥ ಸಿದ್ಧರಾಮೇಶ್ವರ ವಿಶೇಷವಾದ ಅಭಿಷೇಕ ಪೂಜೆ ನಡೆಯುತ್ತದೆ. ಈ ಬೆಟ್ಟದಲ್ಲಿ ಎರಡು ಕಲ್ಯಾಣಿಗಳು ಬಹಳ ಪ್ರಸಿದ್ಧ ಹೊಂದಿದೆ.
ಬಹಳ ದಿನಗಳ ಹಿಂದೆ ಮಕ್ಕಳು ಇಲ್ಲದವರು ಮಕ್ಕಳು ಅಂದರೆ ಕಲ್ಯಾಣಿಗೆ ಸಮರ್ಪಿಸುತ್ತೇವೆ ಎಂದು ಹರಕೆ ಹೊತ್ತರೆ ಮಕ್ಕಳಾಗುತ್ತಿತ್ತು ಎಂದು ಇಲ್ಲಿನ ಪ್ರತೀತಿ.
ಹಾಗೆ ಅವರಿಗೆ ಸಂತಾನ ಭಾಗ್ಯ ಲಭಿಸುತ್ತಿತ್ತು ಅವರು ಹರಕೆಯ ಪ್ರಕಾರ ಮಗುವನ್ನು ಕಲ್ಯಾಣಿ ಒಳಗೆ ಬಿಟ್ಟರೆ ಅದು ಮತ್ತೊಂದು ಕಡೆಯಿಂದ ಹೊರಗೆ ಬರುತ್ತಿತೆಂದು ಊರಿನ ಹಿರಿಯರು ಹೇಳುತ್ತಾರೆ. ಇದೊಂದು ಪವಾಡವೇ ಸರಿ. ಕಲ್ಯಾಣಿಯ ಬಳಿ ಒಂದು ಕಟ್ಟೆ ಇದೆ ಅದು ಬಹಳ ವಿಶೇಷವಾಗಿದೆ.ಮಳೆಗಾಲದಲ್ಲಿ ಆ ಕಟ್ಟೆಯ ಬಳಿ ನೀರು ಇರುವುದಿಲ್ಲ ಬೇಸಿಗೆಯಲ್ಲಿ ಬಹಳ ನೀರು ಇರುತ್ತದೆ ರಾಮನಗರ ಜಿಲ್ಲೆಯಲ್ಲಿ ಬಹಳ ಹೆಸರು ಪಡೆದಂತಹ ಕಟ್ಟೆ.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.