ಮನೆ ಅಪರಾಧ ಕುಣಿಗಲ್: ಹೃದಯಾಘಾತದಿಂದ ಎ.ಎಸ್.ಐ. ಸಾವು

ಕುಣಿಗಲ್: ಹೃದಯಾಘಾತದಿಂದ ಎ.ಎಸ್.ಐ. ಸಾವು

0

ಕುಣಿಗಲ್: ಇಲ್ಲಿನ ಪೊಲೀಸ್ ಠಾಣೆಯ ಎ.ಎಸ್.ಐ. ಶಿವಕುಮಾರ್   ಹೃದಯಾಘಾತದಿಂದ ಆ.21ರ ಬುಧವಾರ ಮೃತಪಟ್ಟಿದ್ದಾರೆ.

Join Our Whatsapp Group

ತಾಲೂಕಿನ ಕೊತ್ತಗೆರೆ ಗ್ರಾಮದ ಎಎಸ್ ಐ ಶಿವಕುಮಾರ್ ಅನಾರೋಗ್ಯದಿಂದ ಬಳಲುತ್ತಿದ್ದು, ಕಳೆದ 4-5 ದಿನಗಳಿಂದ ಬೆಂಗಳೂರಿನ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತಪಟ್ಟ ಎಎಸ್ಐ ಶಿವಕುಮಾರ್ ಅವರಿಗೆ ಡಿವೈಎಸ್ ಪಿ ಓಂಪ್ರಕಾಶ್ ಸಿಪಿಐಗಳಾದ ನವೀನ್ ಗೌಡ, ಮಾದ್ಯನಾಯಕ್ ತೀವ್ರ ಸಂತಾಪ ಸೂಚಿಸಿದ್ದಾರೆ.