ಈ ಮಾಸದಲ್ಲಿ ಶು. 10ಕ್ಕೆ ರವಿವಾರವಿದ್ದು ಅಂದು ಮೂಲಾ ನಕ್ಷತ್ರ ಕೂಡಿದರೆ ಎಳ್ಳು, ಚೌಡಲ, ಎಣ್ಣೆ ಮೊದಲಾದ ರಸ ಪದಾರ್ಥಗಳನ್ನು ಸಂಗ್ರಹಿಸಿ ಮುಂದೆ ಮಾರಿದರೆ ಲಾಭವಿದೆ.
ಶು. 11ರಂದು ರವಿವಾರ ಬಂದರೆ ಹತ್ತಿ, ಅರಳೆ, ನೂಲು, ಬಟ್ಟೆ ಸಂಗ್ರಹ ಮಾಡಿ ವೈಶಾಖ ಮಾಸದಲ್ಲಿ ಮಾರಿದರೆ ಲಾಭವಾಗುವುದು ಶು. 15 ರಂದು ಮೃಗಶಿರ ನಕ್ಷತ್ರ ಬಂದರೆ ಲೋಹ,ಕಿರಣಿ,ವಸ್ತುಗಳು ಚರ್ಮ, ತಂಬಾಕು,ಕರ್ಪೂರ,ಹುಣಸೆ, ಕೊಬ್ಬರಿ, ತೆಂಗು, ಅಡಿಕೆ,ಶುಂಠಿ, ಮೆಣಸು, ಮುಂತಾದ ರಸ ಪದಾರ್ಥಗಳೆಲ್ಲ ತೇಜಿಯು. ಶು. 3 ರಂದು ಪುಷ್ಯ ಅಥವಾ ಅರಿದ್ರ ನಕ್ಷತ್ರಗಳು ಬಂದಲ್ಲಿ ಧಾನ್ಯದ ಧಾರಣಿಯಲ್ಲಿ ಸಮತ್ವ ಉಳಿಯುವುದು. ಬ.9 ರಂದು ಚಿತ್ತಾ ನಕ್ಷತ್ರವಿದ್ದರೆ, ಧಾನ್ಯಗಳು ತೇಜಿಯಲ್ಲಿ ಮುಂದುವರೆಯುವುದು. ಮಾರ್ಗಶಿರ ಕೃಷ್ಣ ಪಕ್ಷ 14 ಅಥವಾ ಅಮಾವಾಸ್ಯೆಯ ದಿವಸ ಸೂರ್ಯನಿಗೆ ಮೋಡ ಮುಸುಕಿದರೆ ಮುಂದೆ ಧಾನ್ಯಗಳು ತೇಜಯಾಗುವವು ಬ. 4 ತಿಥಿಗೆ ಜನ್ಮನಕ್ಷತ್ರವಿದ್ದು ಆ ದಿವಸ ಆಕಾಶದಲ್ಲಿ ಮೋಡವುಂಟಾದರೆ ಅಥವಾ ಹನಿಗಳು ಉದುರಿದರೆ ಆಹಾರ ಧಾನ್ಯದಿಗಳು ಸಮತ್ವದಲ್ಲಿ ಉಳಿಯುವವು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.