ಇಲ್ಲಿರುವ ವಿಶಾಲವಾದ ಕಾಡಿನ ಮಧ್ಯೆ ಪ್ರಕೃತಿ ಸೌಂದರ್ಯದಲ್ಲಿ ಶ್ರೀ ವೆಂಕಟೇಶ ನರಸಿಂಹಸ್ವಾಮಿಯ ಕಂಬದಲ್ಲಿ ನೆಲೆಸಿದ್ದಾರೆ.ಈ ಪುಣ್ಯ ಕ್ಷೇತ್ರವು ಸಾವಿರಾರು ವರ್ಷದ ಇತಿಹಾಸಿಕ ಹಿನ್ನೆಲೆ ಹೊಂದಿದೆ.ಇಲ್ಲಿ ಕಣ್ವ ಮಹರ್ಷಿಗಳು ತಪಸ್ಸು ಮಾಡಿ ನರಸಿಂಹನನ್ನು ಮತ್ತು ವೆಂಕಟೇಶ್ವರನನ್ನು ಈ ಕ್ಷೇತ್ರದಲ್ಲಿ ಆರಾಧಿಸಿದ್ದಾರೆ ಎಂಬ ಪ್ರತೀತಿ ಇದೆ.
ಮತ್ತು ದ್ವಾಪರ ಯುಗದಲ್ಲಿ ಪಾಂಡವರು ವನವಾಸ ಕಾಲದಲ್ಲಿ ಈ ಕ್ಷೇತ್ರದಲ್ಲಿ ಬಂದು ಶ್ರೀ ವೆಂಕಟೇಶ ನರಸಿಂಹಸ್ವಾಮಿ ಪೂಜಿಸಿದ್ದಾರೆ ಎಂಬ ಇತಿಹಾಸವಿದೆ.ಈ ಪ್ರಕೃತಿಯ ನಡುವೆ ಇರುವ ಈ ಕ್ಷೇತ್ರಕ್ಕೆ ಬಂದು ಭಗವಂತನ ಮುಂದೆ ಕುಳಿತು ತಮ್ಮ ಬೇಡಿಕೆಯನ್ನು ಕೇಳಿಕೊಂಡಾಗ ಅವರ ಇಷ್ಟಾರ್ಥಗಳು ಈಡೇರಿಸುತ್ತಾನೆ.
ಈ ಕ್ಷೇತ್ರದಲ್ಲಿ ಮತ್ತೊಂದು ವಿಶೇಷವೆಂದರೆ ಆಲದ ಎಲೆಗಳನ್ನು ಭಗವಂತನ ಮುಂದಿಟ್ಟು ಇಲ್ಲಿನ ಅರ್ಚಕರು ಮಾತ್ರ ದೀಕ್ಷೆಯನ್ನು ಭಕ್ತಾದಿಗಳಿಗೆ ಕೊಟ್ಟಾಗ ಅವರ ಇಷ್ಟಾರ್ಥಗಳು ಈಡೇರುತ್ತದೆ. ಈ ಕ್ಷೇತ್ರದಲ್ಲಿ ಮತ್ತೊಂದು ವಿಶೇಷವೆಂದರೆ ವಿಶಾಲವಾದ ಪ್ರಕೃತಿಯ ಮಡಿಲಲ್ಲಿ ಕುಳಿತು ಧ್ಯಾನ ಸಕ್ತರಾಗಿ ಪರಮಾತ್ಮನಲ್ಲಿ ಕೇಳಿಕೊಂಡಾಗ ಅವನು ಅನುಗ್ರಹವನ್ನು ಆದಷ್ಟು ಬೇಗ ಪಡೆದುತ್ತಾನೆ.
ಮತ್ತು ಬಹಳ ವರ್ಷಗಳಿಂದ ಸಂತಾನ ಪಲ್ಲವಿಲ್ಲದವರು ಈ ಕ್ಷೇತ್ರಕ್ಕೆ ಬಂದು ಸ್ವಾಮಿಯ ಸೇವೆಯನ್ನು ಮಾಡಿ ಸಂತಾನ ಭಾಗ್ಯವನ್ನು ಪಡೆಯದಿದ್ದರೆ.ಈ ಕ್ಷೇತ್ರವು 2,000 ಅಡಿ ಎತ್ತರದಲ್ಲಿದೆ.ಈ ಕ್ಷೇತ್ರದಲ್ಲಿ ಶ್ರಾವಣ ಮಾಸದಲ್ಲಿ ಜಾತ್ರಾ ಮಹೋತ್ಸವ ಬಹಳ ವಿಜೃಂಭಣೆಯಿಂದ ನಡೆಯುತ್ತದೆ.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.