ಅಭುಕ್ತ ಮೂಲಂ ಘಟಿಕಾಚತುಷ್ಟಮಯಂ ಜ್ಯೇಷ್ಠಾಂತ್ಯ ಮೂಲಾದಿಭವಂ ಹಿ ನಾರದಃ|
ವಶಿಷ್ಠ ಏಕದ್ಯಿಘಟಿಮಿತಂ ಜಗೌ ಬೃಹಸ್ವತಿಸ್ತ್ವೇಕಘಟೀಪ್ರಮಾಣಕಮ್||
ಅಭುಕ್ತಮೂಲದ ಪ್ರಯಾಣ: ಜೇಷ್ಠಾದ ಅತ್ಯಂತ ಮತ್ತು ಮೂಲಾದ ಆದಿಯ 3+3 ಗಳಿಗೆ ಸೇರಿ ಅಭುಕ್ತ ಮೂಲವಾಗುತ್ತದೆ, ಇದು ನಾರದ ಮುನಿಗಳ ವಚನವಾಗಿದೆ ಜೇಷ್ಠಾದ ಒಂದು ಮತ್ತು ಮೂಲಾದ ಎರಡು ಗಳಿಗೆ ಸೇರಿ ಅಭುಕ್ತ ಮೂಲವಾಗುತ್ತದೆ, ಇದು ವಿಶಿಷ್ಟರ ವಚನವಾಗಿದೆ ಮತ್ತು ಜೇಷ್ಠಾದ ಅತ್ಯಂತ ಅರ್ಥ ಹಾಗೂ ಮೂಲಾದ ಆದಿಯ ಅರ್ಧ ಸೇರಿ ಒಂದು ಗಳಿಗೆಅಭುಕ್ತಮೂಲ ಎಂದು ಪುರಸ್ಪತಿಗಳು ಹೇಳಿರುವರು.
ಅಭುಕ್ತಮೂಲದಲ್ಲಿ ವಿಶೇಷ:
*ಅಥೋಚ್ಯುರನ್ಯೇ ಪ್ರಥಮಾಷ್ಟಗಂಟ್ಯೇ ಮೂಲಸ್ಯ ಶಾಕ್ರಾಂತಿಮ ಪಂಚನಾಯಃ|
*ಜಾತಂ ಶಿಶುಂ ತತ್ರ ಪರಿತ್ಯಜೇದ್ವಾಮುಖಂ ಪಿತಾಸ್ಯಾಷ್ಟಸಮಾನ ಪಶ್ಯೇತ||
| ಅನ್ಯ ಆಚಾರ್ಯರು ಹೀಗೆ ಹೇಳಿದ್ದಾರೆ ಮೂಲಾದಿಯ ಎಂಟುಗಳಿಗೆ ಮತ್ತು ಜೇಷ್ಠಾದ ಅಭುಕ್ತ ಮೂಲದಲ್ಲಿ ಯಾವ ಸಂತಾನ ಜನಿಸುತ್ತದೋ ಅದನ್ನು ತೆಜಿಸಿಬಿಡಬೇಕು ಅಥವಾ ತಂದೆಯು ಅವರ ಮುಖವನ್ನು ಎಂಟು ವರ್ಷಗಳವರೆಗೆ ನೋಡಬಾರದು.
ಮೂಲ ಆಶ್ಲೇಷ ಫಲ :
ಆದ್ಯೇಪಿತಾ ನಾಶಮುಪೈತಿ ಮೂಲಪಾದೇ ಜನನೀತೃತೀಯೇ|
| ಮೂಲಾದ ಪ್ರಥಮ ಚರಣದಲ್ಲಿ ಜನ್ಮವಾದರೆ ತಂದೆಯ ನಾಶ,ದ್ವಿತೀಯ ಚರಣದಲ್ಲಿ ಜನ್ಮವಾದರೆ ತಾಯಿಯ ನಾಶ, ತೃತೀಯ ಚರಣದಲ್ಲಾದರೆ ಧನನಾಶ ಮತ್ತು ನಾಲ್ಕನೇಯ ಚರಣದಲ್ಲಾದರೆ ಶುಭವಾಗುತ್ತದೆ. ಆಶ್ಲೇಷಾದ ಪ್ರಥಮ ಚರಣ ಶುಭ, ದ್ವಿತೀಯದಲ್ಲಿ ಧನನಾಶ, ತೃತೀಯದಲ್ಲಿ ತಾಯಿಯ ನಾಶ, ಚತುರ್ಥದಲ್ಲಿ ತಂದೆಯ ನಾಶವಾಗುತ್ತದೆ.ನಕ್ಷತ್ರಗಳ ದೋಷದ ನಿವೃತ್ತಿಗಾಗಿ ಶಾಂತಿ ಮಾಡಿದರೆ ಶುಭವಾಗುತ್ತದೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.