ಮನೆ ರಾಜಕೀಯ ಬಿಜೆಪಿ ಟಿಕೆಟ್ ಘೋಷಣೆ: ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ?- ಇಲ್ಲಿದೆ ಮಾಹಿತಿ

ಬಿಜೆಪಿ ಟಿಕೆಟ್ ಘೋಷಣೆ: ಯಾರಿಗೆ ಯಾವ ಕ್ಷೇತ್ರದಿಂದ ಟಿಕೆಟ್ ?- ಇಲ್ಲಿದೆ ಮಾಹಿತಿ

0

ನವದೆಹಲಿ: ನಾಲ್ಕು ದಿನಗಳ ನಿರಂತರ ಕಸರತ್ತು ಹಾಗೂ ಸರಣಿ ಸಭೆಗಳ ಬಳಿಕ ಬಿಜೆಪಿ ಪಕ್ಷವು 189 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ.

Join Our Whatsapp Group

ಶಿಗ್ಗಾಂವ್‌- ಬಸವರಾಜ ಬೊಮ್ಮಾಯಿ

ನಿಪ್ಪಾಣಿ- ಶಶಿಕಲಾ ಜೊಲ್ಲೆ

ಚಿಕ್ಕೋಡಿ-ರಮೇಶ್‌ ಕತ್ತಿ

ಅಥಣಿ- ಮಹೇಶ್‌ ಕುಮಠಳ್ಳಿ

ಕಾಗವಾಡ-ಶ್ರೀಮಂತ್‌ ಪಾಟೀಲ್‌

ಕುಡಚಿ- ಪಿ.ರಾಜೀವ್‌

ರಾಯಭಾಗ-ದುರ್ಯೋಧನ ಐಹೊಳೆ

ಹುಕ್ಕೇರಿ-ನಿಖಿಲ್‌ ಕತ್ತಿ

ಅರಭಾವಿ-ಬಾಲಚಂದ್ರ ಜಾರಕಿಹೊಳಿ

ಗೋಕಾಕ್‌-ರಮೇಶ್‌ ಜಾರಕಿಹೊಳಿ

ಯಮಕನಮರಡಿ- ಬಸವರಾಜ್‌ ಹುಂದ್ರಿ

ಬೆಳಗಾವಿ ಉತ್ತರ- ರವಿ ಪಾಟೀಲ್‌

ಬೆಳಗಾವಿ ದಕ್ಷಿಣ- ಅಭಯ್‌ ಪಾಟೀಲ್‌

ಬೆಳಗಾವಿ ಗ್ರಾಮಾಂತರ- ನಾಗೇಶ್‌ ಮರೂಣ್‌ಕರ್‌

ಖಾನಾಪರ್‌- ವಿಠ್ಠಲ್‌ ಹಲಗೇಕರ್‌

ಕಿತ್ತೂರು-ಮಹಂತೇಶ್‌ ದೊಡ್ಡನಗೌಡರ್‌

ಬೈಲಹೊಂಗಲ್‌- ಜಗದೀಶ್‌ ಚೆನ್ನಪ್ಪ

ಸವದತ್ತಿ ಯಲ್ಲಮ್ಮ- ರತ್ನಾ ವಿಶ್ವನಾಥ್‌ ಮಾಮನಿ

ರಾಮದುರ್ಗ-ಚಿಕ್ಕರೇವಣ್ಣ

ಮುಧೋಳ್‌- ಗೋವಿಂದ ಕಾರಜೋಳ

ತೇರದಾಳ್‌- ಸಿದ್ದು ಸವದಿ

ಜಮಖಂಡಿ- ಜಗದೀಶ್‌ ಗುರಗುಂಟಿ

ಬೀಳ್ಗಿ- ಮುರುಗೇಶ್‌ ನಿರಾಣಿ

ಬಾದಾಮಿ- ಶಾಂತಗೌಡ ಪಾಟೀಲ್‌

ಬಾಗಲಕೋಟೆ- ವೀರಣ್ಣ ಚರಂತಿಮಠ್‌

ಹುನಗುಂದ- ದೊಡ್ಡನಗೌಡ ಪಾಟೀಲ್

ಮುದ್ದೆಬಿಹಾಳ್‌-ಎ.ಎಸ್‌. ಪಾಟೀಲ್‌

ಬಬಲೇಶ್ವರ- ಬಿಜುಗೌಡ ಪಾಟೀಲ್‌

ವಿಜಯಪುರ- ಬಸನಗೌಡ ಪಾಟೀಲ್‌ ಯತ್ನಾಳ್

ಸಿಂಧಗಿ- ರಮೇಶ್‌ ಭೂಸನೂರು

ಅಫಜಲಪುರ- ಮಾಲೀಕಯ್ಯ ಗುತ್ತೇದಾರ್‌

ಜೇವರ್ಗ- ಶಿವಾನಂದಗೌಡ ಪಾಟೀಲ್‌

ಸುರಪುರ- ನರಸಿಂಹ ನಾಯಕ್‌

ಶಹಾಪುರ- ಅಮೀನ್‌ ರೆಡ್ಡಿ ಯಲಗಿ

ಯಾದಗಿರಿ- ವೆಂಕಟರೆಡ್ಡಿ ಮುದ್ನಾಳ್‌

ಚಿತ್ತಾಪುರ- ಮಣಿಕಾಂತ ರಾಠೋಡ್‌

ಚಿಂಚೋಳಿ- ಡಾ. ಅವಿನಾಶ್‌ ಜಾಧವ್‌

ಗುಲ್ಬರ್ಗ ಗ್ರಾ- ಬಸವರಾಜ ಮತ್ತಿಮೂಢ

ಗುಲ್ಬರ್ಗ ದಕ್ಷಿಣ- ದತ್ತಾತ್ರೇಯ ಪಾಟೀಲ ರೇವೂರ

ಗುಲ್ಬರ್ಗ ಉತ್ತರ- ಚಂದ್ರಕಾಂತ ಪಾಟೀಲ್

ಆಳಂದ-‌ ಸುಭಾಷ್‌ ಗುತ್ತೇದಾರ್‌

ಬಸವಕಲ್ಯಾಣ- ಶರಣು ಸಲಗಾರ್

ಹುಮನಾಬಾದ್‌-ಸಿದ್ದು ಪಾಟೀಲ್‌

ಬೀದರ್‌ ದಕ್ಷಿಣ- ಶೈಲೇಂದ್ರ ಬೆಳದಾಳೆ

ಔರಾದ್-‌ ಪ್ರಭು ಚವ್ಹಾಣ್

ರಾಯಚೂರು ಗ್ರಾ- ತಿಪ್ಪರಾಜು ಹವಾಲ್ದಾರ್‌

ರಾಯಚೂರು- ಡಾ. ಶಿವರಾಜ ಪಾಟೀಲ್‌

ದೇವದುರ್ಗ- ಶಿವನಗೌಡ ನಾಯಕ್

ಲಿಂಗಸೂರು- ಮಾನಪ್ಪ ವಜ್ಜಲ್‌

ಸಿಂಧನೂರು- ಕೆ.ಕರಿಯಪ್ಪ

ಮಸ್ಕಿ- ಪ್ರತಾಪ್‌ಗೌಡ ಪಾಟೀಲ್‌ʼ

ಕುಷ್ಠಗಿ- ದೊಡ್ಡನಗೌಡ ಪಾಟೀಲ್‌

ಕನಕಗಿರಿ- ಬಸವರಾಜ ದಡೇಸೂಗೂರು

ಯಲಬುರ್ಗ- ಹಾಲಪ್ಪ ಆಚಾರ್‌

ಶಿರಹಟ್ಟಿ- ಡಾ. ಚಂದ್ರು ಲಮಾಣಿ

ಗದಗ್‌- ಅನಿಲ್‌ ಮೆಣಸಿನಕಾಯಿ

ನರಗುಂದ- ಸಿ.ಸಿ. ಪಾಟೀಲ್

ನವಲಗುಂದ- ಶಂಕರ್‌ ಪಾಟೀಲ್‌

ಕುಂದಗೋಳ-‌ ಎಂ.ಆರ್‌. ಪಾಟೀಲ್

ಧಾರವಾಡ- ಅಮೃತ್‌ ದೇಸಾಯಿ

ಹುಬ್ಬಳಿ-ಧರವಾಡ ಪೂರ್ವ-ಕ್ರಾಂತಿ ಕಿರಣ್‌

ಹುಬ್ಬಳ್ಳಿ-ಧಾರವಾಡ ಪಶ್ಚಿಮ- ಅರವಿಂದ ಬೆಲ್ಲದ್

ಹಳಿಯಾಳ್- ಸುನೀಲ್‌ ಹೆಗಡೆ

ಕಾರವಾರ್-‌ ರೂಪಾಲಿ ಸಂತೋಷ್‌ ನಾಯಕ್‌

ಕುಮಟಾ-ದಿನಕರ ಶೆಟ್ಟಿ

ಭಟ್ಕಳ- ಸುನೀಲ್‌ ವಲಿಯಾ ನಾಯಕ್

ಶಿರಸಿ- ವಿಶ್ವೇಶ್ವರ್‌ ಹೆಗಡೆ ಕಾಗೇರಿ

ಯಲ್ಲಾಪುರ- ಶಿವರಾಮ್‌ ಹೆಬ್ಬಾರ್‌

ಬ್ಯಾಡಗಿ- ವಿರೂಪಾಕ್ಷಪ್ಪ ಬಳ್ಳಾರಿ

ಹಿರೇಕೆರೂರು- ಬಿ.ಸಿ. ಪಾಟೀಲ್

ರಾಣೆಬೆನ್ನೂರ್‌- ಅರುಣ್‌ ಪೂಜಾರ್‌

ಹಡಗಲಿ- ಕೃಷ್ಣ ನಾಯಕ್‌

ವಿಜಯನಗರ್‌- ಸಿದ್ಧಾರ್ಥ್‌ ಸಿಂಗ್‌

ಕಂಪ್ಲಿ- ಸುರೇಶ್‌ ಬಾಬು

ಶಿರಗುಪ್ಪ- ಸೋಮಲಿಂಗಪ್ಪ

ಬಳ್ಳಾರಿ ಗ್ರಾಮೀಣ- ಬಿ. ಶ್ರೀರಾಮುಲು

ಬಳ್ಳಾರಿ ನಗರ -ಗಾಲಿ ಸೋಮಶೇಖರ ರೆಡ್ಡಿ

ಸಂಡೂರು- ಶಿಲ್ಪಾ ರಾಘವೇಂದ್ರ

ಕೂಡ್ಲಿಗಿ- ಲೋಕೇಶ್‌ ನಾಯಕ್‌

ಮೊಳಕಾಲ್ಮೂರು- ಎಸ್‌. ತಿಪ್ಪೇಸ್ವಾಮಿ

ಚಳ್ಳಕೆರೆ- ಅನಿಲ್‌ ಕುಮಾರ್‌

ಚಿತ್ರದುರ್ಗ- ಜಿ.ಎಚ್‌. ತಿಪ್ಪಾರೆಡ್ಡಿ

ಹಿರಿಯೂರು- ಪೂರ್ಣಿಮಾ ಶ್ರೀನಿವಾಸ್‌

ಹೊಸದುರ್ಗ-ಎಸ್‌. ಲಿಂಗಮೂರ್ತಿ

ಹೊಳಲ್ಕೆರೆ- ಎಂ. ಚಂದ್ರಪ್ಪ

ಜಗಳೂರು- ರಾಮಚಂದ್ರ

ಹರಿಹರ-ಬಿ.ಪಿ. ಹರೀಶ್‌

ಹೊನ್ನಾಳಿ-ಎಂ.ಪಿ. ರೇಣುಕಾಚಾರ್ಯ

ಶಿವಮೊಗ್ಗ ಗ್ರಾ- ಅಶೋಕ್‌ ನಾಯಕ್

ಭದ್ರಾವತಿ-‌ ಮಂಗೋಟಿ ರುದ್ರೇಶ್

ತೀರ್ಥಹಳ್ಳಿ- ಅರಗ ಜ್ಞಾನೇಂದ್ರ

ಶಿಕಾರಿಪುರ- ಬಿ.ವೈ. ವಿಜಯೇಂದ್ರ

ಸೊರಬ- ಕುಮಾರ್ ಬಂಗಾರಪ್ಪ

ಸಾಗರ- ಹರತಾಳು ಹಾಲಪ್ಪ

ಕುಂದಾಪುರ- ಕಿರಣ್‌ ಕುಮಾರ್‌ ಕೊಡ್ಗಿ

ಉಡುಪಿ- ಯಶ್ಪಾಲ್‌ ಸುವರ್ಣ

ಕಾಪು-ಗುರ್ಮೆ ಸುರೇಶ್‌ ಶೆಟ್ಟಿ

ಕಾರ್ಕಳ- ವಿ. ಸುನಿಲ್‌ ಕುಮಾರ್‌

ಶೃಂಗೇರಿ- ಡಿ.ಎನ್‌. ಜೀವರಾಜ್‌

ಚಿಕ್ಕಮಗಳೂರು- ಸಿ.ಟಿ. ರವಿ

ತರೀಕೆರೆ- ಡಿ.ಎಸ್‌. ಸುರೇಶ್‌

ಕಡೂರು- ಬೆಳ್ಳಿ ಪ್ರಕಾಶ್‌

ಚಿಕ್ಕನಾಯಕಹಳ್ಳಿ- ಮಾಧುಸ್ವಾಮಿ

ತಿಪಟೂರು- ಬಿ.ಸಿ. ನಾಗೇಶ್‌

ತುರುವೇಕೆರೆ- ಮಸಾಲ ಜಯರಾಂ

ಕುಣಿಗಲ್‌- ಕೃಷ್ಣಕುಮಾರ್

ತುಮಕೂರು ನಗರ- ಜ್ಯೋತಿ ಗಣೇಶ್‌

ತುಮಕೂರು ಗ್ರಾ- ಸುರೇಶ್‌ ಗೌಡ

ಕೊರಟಗೆರೆ- ಬಿ.ಎಚ್.‌ ಅನಿಲ್‌ ಕುಮಾರ್‌

ಶಿರಾ- ರಾಜೇಶ್‌ ಗೌಡ

ಪಾವಗಡ- ಕೃಷ್ಣ ನಾಯಕ್‌

ಮಧುಗಿರಿ- ಎಲ್‌.ಸಿ. ನಾಗರಾಜ್‌

ಗೌರಿಬಿದನೂರು- ಡಾ. ಶಶಿಧರ್

ಬಾಗೇಪಲ್ಲಿ- ಎಸ್‌. ಮುನಿರಾಜ್‌

ಚಿಕ್ಕಬಳ್ಳಾಪುರ- ಡಾ. ಕೆ. ಸುಧಾಕರ್‌

ಚಿಂತಾಮಣಿ- ವೇಣುಗೋಪಾಲ್‌

ಶ್ರೀನಿವಾಸಪುರ- ಗುಂಜೂರು ಶ್ರೀನಿವಾಸ ರೆಡ್ಡಿ

ಮುಳಬಾಗಿಲು- ಶೀಗೇಹಳ್ಳಿ ಸುಂದರ್‌

ಬಂಗಾರಪೇಟೆ- ಎಂ. ನಾರಾಯಣಸ್ವಾಮಿ

ಕೋಲಾರ- ವರ್ತೂರು ಪ್ರಕಾಶ್‌

ಮಾಲೂರು- ಕೆ.ಎಸ್‌. ಮಂಜುನಾಥ ಗೌಡ

ಯಲಹಂಕ-ಎಸ್.ಆರ್‌. ವಿಶ್ವನಾಥ್‌

ಕೆ.ಆರ್‌. ಪುರ- ಬಿ.ಎ. ಬಸವರಾಜ್

ಬ್ಯಾಟರಾಯನಪುರ- ತಮ್ಮೇಶ್‌ ಗೌಡ

ಯಶವಂತಪುರ- ಎಸ್‌.ಟಿ. ಸೋಮಶೇಖರ್‌

ರಾಜರಾಜೇಶ್ವರಿ ನಗರ- ಮುನಿರತ್ನ

ದಾಸರಹಳ್ಳಿ- ಮುನಿರಾಜು

ಮಹಾಲಕ್ಷ್ಮಿ- ಕೆ. ಗೋಪಾಲಯ್ಯ

ಮಲ್ಲೇಶ್ವರ- ಡಾ. ಸಿ.ಎನ್‌. ಅಶ್ವತ್ಥನಾರಾಯಣ

ಪುಲಿಕೇಶಿ ನಗರ- ಮುರಳಿ

ಸರ್ವಜ್ಞ ನಗರ- ಪದ್ಮನಾಭರೆಡ್ಡಿ

ಸಿ.ವಿ. ರಾಮನ್‌ ನಗರ- ಎಸ್. ರಘು

ಶಿವಾಜಿ ನಗರ-‌ ಎನ್‌.ಚಂದ್ರ

ಶಾಂತಿನಗರ- ಶಿವಕುಮಾರ್

ಗಾಂಧಿನಗರ- ಎ.ಆರ್.‌ ಸಪ್ತಗಿರಿಗೌಡ

ರಾಜಾಜಿನಗರ-ಎಸ್.‌ ಸುರೇಶ್‌ ಕುಮಾರ್

ವಿಜಯನಗರ-‌ ಎಚ್‌.ರವೀಂದ್ರ

ಚಾಮರಾಜಪೇಟೆ- ಭಾಸ್ಕರ ರಾವ್‌

ಚಿಕ್ಕಪೇಟೆ- ಉದಯ್‌ ಗರುಡಾಚಾರ್‌

ಬಸವನಗುಡಿ- ರವಿ ಸುಬ್ರಹ್ಮಣ್ಯ

ಪದ್ಮನಾಭನಗರ- ಆರ್‌. ಅಶೋಕ್

ಬಿಟಿಎಂ‌ ಲೇಔಟ್-ಶ್ರೀಧರ ರೆಡ್ಡಿ

ಜಯನಗರ-‌ ಸಿ.ಕೆ. ರಾಮಮೂರ್ತಿ

ಬೊಮ್ಮನಹಳ್ಳಿ- ಸತೀಶ್‌ ರೆಡ್ಡಿ

ಬೆಂಗಳೂರು ದಕ್ಷಿಣ-ಎಂ ಕೃಷ್ಣಪ್ಪ

ಆನೇಕಲ್‌- ಹುಲ್ಲಹಳ್ಳಿ ಶ್ರೀನಿವಾಸ್‌

ಹೊಸಕೋಟೆ- ಎಂ.ಟಿ. ಬಿ. ನಾಗರಾಜು

ದೇವನಹಳ್ಳಿ- ಪಿಳ್ಳಮುನಿಶಾಮಪ್ಪ

ದೊಡ್ಡಬಳ್ಳಾಪುರ- ಧೀರಜ್‌ ಮುನಿರಾಜು

ನೆಲಮಂಗಲ- ಸಪ್ತಗಿರಿ ನಾಯಕ್‌

ಮಾಗಡಿ- ಪ್ರಸಾದ್‌ ಗೌಡ

ರಾಮನಗರ- ಗೌತಮ್‌ ಗೌಡ

ಕನಕಪುರ- ಆರ್‌. ಅಶೋಕ್‌

ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್‌

ಮಳವಳ್ಳಿ- ಮುನಿರಾಜು

ಮದ್ದೂರ್‌- ಎಸ್‌.ಪಿ. ಸ್ವಾಮಿ

ಮೇಲುಕೋಟೆ- ಡಾ. ಇಂದ್ರೇಶ್‌ ಕುಮಾರ್

ಮಂಡ್ಯ- ಅಶೋಕ್‌‌ ಜಯರಾಂ

ಶ್ರೀರಂಗಪಟ್ಟಣ- ಇಂಡುವಾಳು ಸಚ್ಚಿದಾನಂದ

ನಾಗಮಂಗಲ- ಸುಧಾ ಶಿವರಾಮ್‌

ಕೆ.ಆರ್. ಪೇಟೆ- ನಾರಾಯಣಗೌಡ

ಬೇಲೂರು- ಎಚ್‌.ಕೆ. ಸುರೇಶ್‌

ಹಾಸನ- ಪ್ರೀತಮ್‌ ಗೌಡ

ಹೊಳೆನರಸೀಪುರ- ದೇವರಾಜ ಗೌಡ

ಅರಕಲಗೂಡು- ಯೋಗಾ ರಮೇಶ್‌

ಸಕಲೇಶಪುರ- ಸಿಮೆಂಟ್‌ ಮಂಜು

ಬೆಳ್ತಂಗಡಿ- ಹರೀಶ್‌ ಪೂಂಜಾ

ಮೂಡಬಿದ್ರೆ- ಉಮಾಕಾಂತ್‌ ಕೋಟ್ಯಾನ್‌

ಮಂಗಳೂರು ನಗರ ಉತ್ತರ- ವೈ. ಭರತ್‌ ಶೆಟ್ಟಿ

ಮಂಗಳೂರು ನಗರ ದಕ್ಷಿಣ- ವೇದವ್ಯಾಸ ಕಾಮತ್‌

ಮಂಗಳೂರು – ಸತೀಶ್‌ ಕುಂಪಾಲ

ಬಂಟ್ವಾಳ- ರಾಜೇಶ್‌ ನಾಯ್ಕ್‌

ಪುತ್ತೂರು- ಆಶಾ ತಿಮ್ಮಪ್ಪ

ಸುಳ್ಯ- ಭಾಗೀರಥಿ ಮುರುಳ್ಯ

ಮಡಿಕೇರಿ- ಅಪ್ಪಚ್ಚು ರಂಜನ್‌

ವಿರಾಜಪೇಟೆ- ಕೆ.ಜೆ. ಭೋಪಯ್ಯ

ಪಿರಿಯಾಪಟ್ಟಣ- ವಿಜಯ ಶಂಕರ್‌

ಕೃಷ್ಣರಾಜನಗರ- ವೆಂಕಟೇಶ್‌ ಹೊಸಹಳ್ಳಿ

ಹುಣಸೂರು- ದೇವರಹಳ್ಳಿ ಸೋಮಶೇಖರ್‌

ನಂಜನಗೂಡು- ಬಿ. ಹರ್ಷವರ್ಧನ್‌

ಚಾಮುಂಡೇಶ್ವರಿ-ಕವೀಶ್‌ ಗೌಡ

ಚಾಮರಾಜ- ಎಲ್‌. ನಾಗೇಂದ್ರ

ನರಸಿಂಹ ರಾಜ- ಸಂದೇಶ್‌ ಸ್ವಾಮಿ

ವರುಣ- ವಿ. ಸೋಮಣ್ಣ

ಟಿ. ನರಸೀಪುರ- ಡಾ. ರೇವಣ್ಣ

ಹನೂರು- ಪ್ರೀತಮ್‌ ನಾಗಪ್ಪ

ಕೊಳ್ಳೆಗಾಲ- ಎನ್‌. ಮಹೇಶ್‌

ಚಾಮರಾಜನಗರ- ವಿ. ಸೋಮಣ್ಣ

ಗುಂಡ್ಲುಪೇಟೆ- ನಿರಂಜನಕುಮಾರ್

ಹಿಂದಿನ ಲೇಖನಏರ್ ಇಂಡಿಯಾ ಏರ್ ಟ್ರ್ಯಾನ್ಸ್ ಪೋರ್ಟ್ ಸರ್ವೀಸ್ ನಿಂದ 495 ಹುದ್ದೆಗಳ ನೇಮಕ: ನೇರ ಸಂದರ್ಶನಕ್ಕೆ ಆಹ್ವಾನ
ಮುಂದಿನ ಲೇಖನಬಿಹಾರದಲ್ಲಿ 4.3 ತೀವ್ರತೆಯ ಭೂಕಂಪ