ಮನೆ ರಾಜಕೀಯ ಕೋವಿಡ್ ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಣೆ

ಕೋವಿಡ್ ನಿಂದ ಮೃತಪಟ್ಟವರ ಕುಟುಂಬದವರಿಗೆ ಪರಿಹಾರದ ಚೆಕ್ ವಿತರಣೆ

0

ಮೈಸೂರು:  ಕೋವೀಡ್-೧೯ ಸಾಂಕ್ರಾಮಿಕ ರೋಗದಿಂದ ಮರಣದಿಂದ ರೋಗಿಯ ವಾರಸುದಾರರಿಗೆ ಪರಿಹಾರದ ಚೆಕ್‌ನ್ನು ಶಾಸಕ ಜಿ.ಟಿ.ದೇವೇಗೌಡ ವಿತರಸಿದರು.

ಫಲಾನುಭವಿಗಳಾದ ಬೆಳವಾಡಿ ಗ್ರಾಮದ ಬಸವರಾಜು, ಬೊಮ್ಮೇನಹಳ್ಳಿ ಗ್ರಾಮದ ಮಹದೇವ, ಹೂಟಗಳ್ಳಿ ಗ್ರಾಮದ ಚಿಕ್ಕನಿಂಗಮ್ಮ,  ಇಲವಾಲ ಗ್ರಾಮದ ಸಾವಿತ್ರಿ, ಪ್ರವೀಣ್ ಕುಮಾರ್ ಆರ್,  ಹೊಸಕೋಟೆ ಗ್ರಾಮದ ರಾಮಚಂದ್ರ ಎಸ್., ಚಿಕ್ಕನಹಳ್ಳಿ ಗ್ರಾಮದ ಲಕ್ಷಿö್ಮ, ಬೆಳವಾಡಿ ಗ್ರಾಮದ ನಂದಿನಿ, ಶೋಭ, ಬಸವನಪುರದ ರಾಮು, ನಾಗನಹಳ್ಳಿ ಗ್ರಾಯಿತ್ರಿ, ಬಂಡಿಪಾಳ್ಯ ವಸಂತ, ಬೋಗಾದಿ ೨ನೇ ಹಂತ ಮಂಜುನಾಥ್, ಹಿನ್‌ಕಲ್ ಹೆಚ್.ಶ್ರೀನಿವಾಸ್, ಬೋಗಾದಿ ಕಾಶಿನಾಥ್, ಕಡಕೊಳ ರಾಕೇಶ್ ಕುಮಾರ್,  ಹಿನ್‌ಕಲ್ ಪುಟ್ಟಣ್ಣಮ್ಮಣಿ, ಕೂರ್ಗಳ್ಳಿ ಸುಲೋಚನ, ಬೆಲವತ್ತ ಪಾರ್ವತಿ, ಹಿನ್‌ಕಲ್ ಪುಟ್ಟಮ್ಮ, ರಮ್ಮನಹಳ್ಳಿ ಜಯಮ್ಮ, ಗುರೂರು ಲಕ್ಷಿö್ಮದೇವಿ, ನಾಗನಹಳ್ಳಿ ಮಹದೇವು, ಹೂಟಗಳ್ಳಿ ಹೊನ್ನಮ್ಮ, ಕೋಟೆಹುಂಡಿ ಮಂಗಳ, ಸಿದ್ದಲಿಂಗಪುರ ಲೋಕೇಶ್, ಕೆ.ಆರ್.ಮಿಲ್ ಪ್ರತಾಪ್, ವಿಜಯನಗರ ೪ನೇ ಹಂತ ಪುಷ್ಪ, ಏಕಲವ್ಯನಗರ ಮಂಜು, ಕಡಕೊಳ ಪ್ರೇಮ, ಕೆ.ಎಂ.ಹುಂಡಿ ಚಂದ್ರ, ಹಾರೊಹಳ್ಳಿ ಶಿಲ್ಪ ಎನ್. ಸಿಂಧೂವಳ್ಳಿ ನಾಗಮ್ಮ, ಜಯಪುರ ಸಿದ್ದಪ್ಪಾಜಿ, ದೊಡ್ಡಕಾಟೂರು ರೆಹಮಾಣ್ ಶರೀಫ್, ಗೋಪಾಲಪುರ ಸುಧಾಮಣಿ, ದೂರ  ಲತಾ, ಕೋಟೆಹುಂಡಿ ಚಿಕ್ಕತಾಯಮ್ಮ, ಕೆಲ್ಲಹಳ್ಳಿ ನಿಂಗೇಗೌಡ, ಮರಟಿಕ್ಯಾತನಹಳ್ಳಿ ಸಣ್ಣಮರಿಯಮ್ಮ, ರಾಮನಹುಂಡಿ ಶಿವಲಿಂಗೇಗೌಡ, ದೊಡ್ಡಹುಂಡಿ ನಾಗಮ್ಮ, ದೂರ ದಿಲ್ಸಾದ್ ಬೇಗಂ ಇವರುಗಳಿಗೆ ತಲಾ ಒಂದು ಲಕ್ಷದಂತೆ ಪರಿಹಾರ ಚೆಕ್‌ನ್ನು ವಿತರಿಸಿದರು.

ಈ ಸಂದರ್ಭದಲ್ಲಿ ಉಪ ತಹಶೀಲ್ದಾರ್ ಗಳಾದ ಮಂಜು, ಕುಬೇರ, ಆರ್.ಐ.ಗಳಾದ ಪ್ರಭಾಕರ್, ರಾಘವೇಂದ್ರ ಹಾಗೂ ಗ್ರಾಮ ಲೆಕ್ಕಿಗರು ಹಾಜರಿದ್ದರು

ಹಿಂದಿನ ಲೇಖನಕೇಂದ್ರದ ಬಜೆಟ್ ಕುರಿತು ಸಿಎಂ ಬಸವರಾಜ ಬೊಮ್ಮಾಯಿ ಪ್ರತಿಕ್ರಿಯೆ
ಮುಂದಿನ ಲೇಖನಪ್ರಗತಿಯ ದೂರದೃಷ್ಟಿಯುಳ್ಳ ಬಜೆಟ್: ಸಚಿವ ಸಿ.ಸಿ.ಪಾಟೀಲ್