ಮನೆ ರಾಜ್ಯ `ಆರ್‌ ಎಸ್‌ ಎಸ್‌ ಆಳ ಮತ್ತು ಅಗಲ’ : ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದ...

`ಆರ್‌ ಎಸ್‌ ಎಸ್‌ ಆಳ ಮತ್ತು ಅಗಲ’ : ಓದುಗರ ಮನೆ ಬಾಗಿಲಿಗೆ ಪುಸ್ತಕ ತಲುಪಿಸಿದ ದೇಮ

0

ಮೈಸೂರು(Mysuru): ಸಾಹಿತಿ ದೇವನೂರು ಮಹಾದೇವ ಅವರು ಬರೆದಿರುವ `ಆರ್‌ ಎಸ್‌ ಎಸ್‌ ಆಳ ಮತ್ತು ಅಗಲ’ ಪುಸ್ತಕಕ್ಕೆ ಸಾಕಷ್ಟು ಬೇಡಿಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸ್ವತಃ ದೇಮ ಅವರೇ  ಓದುಗರ  ಮನೆಗೆ ಪುಸ್ತಕ ತಲುಪಿಸಿದ್ದಾರೆ.

ವಿಪಕ್ಷ ನಾಯಕ ಸಿದ್ದರಾಮಯ್ಯ ಕೂಡ ಟ್ವೀಟ್‌ ಮಾಡಿ ಆರ್‌.ಎಸ್‌.ಎಸ್‌ ನ ಆಳ-ಅಗಲಗಳನ್ನು ಪರಿಚಯಿಸುವ ಪುಸ್ತಿಕೆಯನ್ನು ಸಾಹಿತಿ ದೇವನೂರ ಬರೆದಿದ್ದಾರೆ. ಈ ಪುಸ್ತಿಕೆಯ ಒಂದೊಂದು ಅಕ್ಷರವೂ ಪ್ರತಿಯೊಬ್ಬ‌ ಮನುಷ್ಯನ ಎದೆಯೊಳಗೆ ಬೀಳಬೇಕು, ಅದು ವ್ಯರ್ಥವಾಗಲಾರದು. ದಯವಿಟ್ಟು ಎಲ್ಲರೂ ಈ ಪುಸ್ತಿಕೆಯನ್ನು ಓದಿ, ಓದಿಸಿ. ಎಂದು ಹೇಳಿದ್ದರು.

ಹಿಂದಿನ ಲೇಖನವರ್ಗಾವಣೆ ಬೆದರಿಕೆಗೆ ಹೆದರುವುದಿಲ್ಲ:  ಹೈಕೋರ್ಟ್ ನ್ಯಾಯಮೂರ್ತಿ ಹೆಚ್.ಪಿ.ಸಂದೇಶ್
ಮುಂದಿನ ಲೇಖನಔಷಧ ವ್ಯಾಪಾರಿ ಹತ್ಯೆ ಆರೋಪಿಗಳ ಬಂಧನ