ಮನೆ ರಾಜಕೀಯ ಗ್ಯಾರಂಟಿಗಳು ಏಕಕಾಲದಲ್ಲಿ ಜಾರಿಗೆ ಬರಲಿವೆ: ಸಚಿವ ಶಿವಾನಂದ ಪಾಟೀಲ್

ಗ್ಯಾರಂಟಿಗಳು ಏಕಕಾಲದಲ್ಲಿ ಜಾರಿಗೆ ಬರಲಿವೆ: ಸಚಿವ ಶಿವಾನಂದ ಪಾಟೀಲ್

0

ಬಾಗಲಕೋಟೆ: ಗ್ಯಾರಂಟಿ ಯೋಜನೆಗಳು ಏಕಕಾಲದಲ್ಲಿ ಜಾರಿಗೆ ಬರಲಿವೆ.  ಆದರೆ  ಅದಕ್ಕೆ ಕಂಡೀಷನ್ ಅಪ್ಲೈ ಆಗುತ್ತದೆ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.

Join Our Whatsapp Group

ಬಾಗಲಕೋಟೆಯಲ್ಲಿ ಇಂದು ಮಾತನಾಡಿದ ಅವರು, ಯಾವುದೇ ಸರ್ಕಾರಿ ಯೋಜನೆ ತೆಗೆದುಕೊಂಡರೂ ಮಾನದಂಡ ಇದೆ. ಜೂನ್ 1 ರಿಂದ ಜಾರಿ ಮಾಡಲಾಗುತ್ತದೆ ಎಂದು ಸಿಎಂ ಹೇಳಿದ್ದಾರೆ.  ಐದು ಗ್ಯಾರಂಟಿಗಳು ಏಕಕಾಲಕ್ಕೆ ಜಾರಿಗೆ ಬರುತ್ತವೆ ಮಾನದಂಡ ಇಲ್ಲದೇ ಇರುವ ಯೋಜನೆ ದೇಶದಲ್ಲಿ ಇದೆಯಾ..?  ಎಂದು ಪ್ರಶ್ನಿಸಿದರು.

ರೈತರಿಗೆ ನೀರು ಕರೆಂಟ್ ಉಚಿತ ಕೊಡುತ್ತೇವೆ ಈಗ ಅದಕ್ಕೂ ಲೆಕ್ಕಾಚಾರ ಹಾಕುವ ಕಾಲ ಬಂದಿದೆ. ಒಣ ಬೇಸಾಯದವರಿಗೆ ಯಾವುದೇ ಲಾಭವಿಲ್ಲ ಎಂದು ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ಹಿಂದಿನ ಲೇಖನಕೊಟ್ಟ ಮಾತಿನಂತೆ ಗ್ಯಾರಂಟಿ ಯೋಜನೆಗಳು ಜಾರಿ: ಡಿಸಿಎಂ ಡಿ.ಕೆ.ಶಿವಕುಮಾರ್
ಮುಂದಿನ ಲೇಖನಮಹಿಳೆಯರಿಗೆ ಉಚಿತ ಬಸ್ ಪಾಸ್: ಮನೆಯಿಂದ 50 ಕಿ.ಮೀವರೆಗೆ ಮಾತ್ರ ?