ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, “ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?” ಕೇಳಿದರು.
ಶೀನಣ್ಣ: “ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ.”
ಶಾಮಣ್ಣ: “ಗಂಡು ಹೇಗೆ ಇರಬೇಕು?”
ಶೀನಣ್ಣ: “ಮಗಳಿಗೆ ತಕ್ಕ ವರ ಆಗಬೇಕು. ಆಂದರೆ ಒಂಟಿ ಕಣ್ಣು ಗೂನು ಬೆನ್ನು, ಸೊಟ್ಟ ಕಾಲಿನ ಹುಡುಗ ಇದ್ದರೆ ಪತ್ತೆಮಾಡಿ ತಿಳಿಸು.”
***
ಶೀನಣ್ಣ: “ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!”
ಶಾಮಣ್ಣ: “ಹಾಗಾದರೆ ಮನೇಲಿ?”
ಶೀನಣ್ಣ: “ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!”
***
“ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?” ಶಾಮಣ್ಣ ಕೇಳಿದ.
ಪಂಡಿತರು: “ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!”
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
'ಕೈ' ಪರ ಪ್ರಚಾರದಲ್ಲಿದ್ದಾಗ ತಡೆದ ಬಿಜೆಪಿ ಕಾರ್ಯಕರ್ತರು….
ಹಿರಿಯ ನಾಗರಿಕರಿಗೆ ಹಾಗೂ ಅಂಗವಿಕಲರಿಗೆ ರಾಪಿಡೋ ವತಿಯಿಂದ ಸಿಹಿ ಸುದ್ದಿ
ಏಪ್ರಿಲ್ 26ಕ್ಕೆ ಏನೆಲ್ಲ ಲಭ್ಯವಿರುತ್ತದೆ….
ಲಂಡನ್ನಲ್ಲಿ ಅನಂತ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಮದುವೆ.
ಲೋಕಸಭಾ ಚುನಾವಣೆಗೆ ಬೆಂಗಳೂರಿನಲ್ಲಿ ನಿಷೇಧಾಗ್ನೆ ಜಾರಿ..
ಮನೆ ಮಾರಾಟಕ್ಕೆಮನೆ ಮಾರಾಟಕ್ಕೆ….
ಅಮೆರಿಕದಲ್ಲೂ ಕೂಡ ಹೆಚ್ಚಾಗುತ್ತಿದ್ದಾರೆ ಭಾರತೀಯರು.
27ರೂ. ಗೆ, 28000 ಸಾವಿರ ದಂಡ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.