ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಾಮಣ್ಣನವರು: ಎದುರಿಗೆ ಸಿಕ್ಕ ಶೀನಣ್ಣನವರನ್ನು ಮಾತನಾಡಿಸಿ, “ನಿನ್ನ ಮಗಳಿಗೆ ವರ ಸಿಕ್ಕಿದನೇನಯ್ಯಾ?” ಕೇಳಿದರು.

ಶೀನಣ್ಣ: “ಇನ್ನೂ ಸಿಕ್ಕಿಲ್ಲ ಪ್ರಯತ್ನ ಮುಂದುವೆರೆದಿದೆ.”

ಶಾಮಣ್ಣ: “ಗಂಡು ಹೇಗೆ ಇರಬೇಕು?”

ಶೀನಣ್ಣ: “ಮಗಳಿಗೆ ತಕ್ಕ ವರ ಆಗಬೇಕು. ಆಂದರೆ ಒಂಟಿ ಕಣ್ಣು ಗೂನು ಬೆನ್ನು, ಸೊಟ್ಟ ಕಾಲಿನ ಹುಡುಗ ಇದ್ದರೆ ಪತ್ತೆಮಾಡಿ ತಿಳಿಸು.”

***

Join Our Whatsapp Group

ಶೀನಣ್ಣ: “ನನ್ನನ್ನು ಏನೆಂದು ತಿಳಿದೆ? ನಾನು ಆಫೀಸಿನಲ್ಲಿ ಸಿಂಹ, ಸಿಂಹ ಕಣಯ್ಯಾ!”

ಶಾಮಣ್ಣ: “ಹಾಗಾದರೆ ಮನೇಲಿ?”

ಶೀನಣ್ಣ: “ಮನೆಯಲ್ಲೂ ಸಿಂಹನೇ; ಆದರೆ ಸಿಂಹದ ಮೇಲೆ ದುರ್ಗಿಕುಳಿತಿರುತ್ತಾಳೆ!”

***

“ಕರಿಯ ಬೆಕ್ಕು ಆಡ್ಡ ಬಂದರೆ ಶಕುನ ಒಳ್ಳಯದೆ ಪಂಡಿತರೇ ?” ಶಾಮಣ್ಣ ಕೇಳಿದ.

ಪಂಡಿತರು: “ಇದಕ್ಕೆ ಉತ್ತರ ಬಹಳ ಸುಲಭ. ನೀನು ಮನುಷ್ಯನೋ ಇಲ್ಲವೆ ಇಲಿಯೋ ಎಂಬುದನ್ನು ಅವಲಂಬಿಸಿದೆ!”

ಹಿಂದಿನ ಲೇಖನವ್ಯಾಯಾಮ ಮಾಡೋದಕ್ಕೂ ಮುನ್ನ ಈ ವಿಚಾರ ತಿಳ್ಕೊಳಿ
ಮುಂದಿನ ಲೇಖನಬಾಬಿ ಡಿಯೋಲ್ ನಟನೆಯೆ ‘ಅನಿಮಲ್​’  ಚಿತ್ರದ ಲುಕ್ ರಿಲೀಸ್