ಕಿಟ್ಟು : ಸೀನ,ಜೀವನದಲ್ಲಿ ನೀನೇನಾಗಬೇಕೂ ಅಂತ ಆಸೆ ಇದೆ?
ಸೀನ : ನಾನು ವೈದ್ಯನಾಗಿ ಬಡಜನರ ಸೇವೆ ಮಾಡಬೇಕೂ ಅಂತ ನನ್ನಾಸೆ. ನಿಂದು?
ಕಿಟ್ಟು : ನಾನು ರಾಜಕಾರಣಿಯಾಗಿ ಬಡಜನರ ಸೇವೆ ಮಾಡ್ಬೇಕೂ ಅಂತ. ಅದ್ಸರಿ ಗುಂಡು ನಿನ್ನಾಸೆ ಏನೋ?
ಗುಂಡ : ನಾನು ಕೈ ತುಂಬಾ ದುಡಿದು ಬಡಬಗ್ಗರಿಗೆ ಹಂಚಬೇಕು ಅಂತ ಆಸೆ. ರಾಜು, ನಿಂಗೇನು ಆಸೇನೋ?
ರಾಜು : ನಾನು ಬಡವನಾಗಿ ಹುಟ್ಟಬೇಕೂ ಅನ್ನೋ ಆಸೆ.
ರಾಜು : ಹೋಟೆಲ್ ನಲ್ಲಿ ಅಲ್ಲಯ್ಕಾ ಇದೇನು ಟೀನೋ,ಕಾಫೀನೋ?
ಮಣಿ : ಏಕೆ ಸಾರ್ ಅನುಮಾನ?
ರಾಜು : ಇದು ಸೀಮೆ ಎಣ್ಣೆ ವಾಸ್ನೆ ಬರ್ತಇದೆ?
ಮಣಿ : ಹಾಗಾದ್ರೆ ಇದು ಕಾಫೀನೆ ಸಾರ್ ಟೀಗೆ ಪೆಟ್ರೋಲ್ ವಾಸ್ನೆ ಬರುತ್ತೆ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.