ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ಆ ಹುಡುಗೀನ ಪ್ರೀತಿಸುತ್ತಾ ಇದ್ಯಲ್ಲ ಏನಾಯ್ತು?
ವಾಸು : ಅದ್ನೇ ಹೇಳ್ತೀನಿ ಕೇಳು.ರಾಮ ಬಿಲ್ಲು ಮುರಿದಿದ್ದಕ್ಕೆ.
ವೆಂಕಿ : ಸೀತೆ ಓಡಿ ಬಂದ್ಲು
ವಾಸು : ಕೃಷ್ಣ ಕೊಳ್ಳಲೂದಿಕ್ಕೆ
ವೆಂಕಿ : ರಾಧೆ ಓಡಿಬಂದ್ಲು
ವಾಸು : ನಾನು ಹುಡುಗಿಗೆ ಲವ್ ಲೆಟರ್ ಬರೆದಿದ್ದಕ್ಕೆ.
ವೆಂಕಿ : ಏನಾಯ್ತು ನೀನೇ ಹೇಳು.
ವಾಸು : ಹುಡುಗಿ ಅಪ್ಪನ್ನ ಕರ್ಕೊಂಡು ಬಂದ್ಲು.

Join Our Whatsapp Group

ಶಿಕ್ಷಕ : ವಾಸು ನೀನು ಹೇಳು, ನಮ್ಮ ದೇಶ ಏಕೆ ಮುಂದೆ ಹೋಗ್ತಾ ಇಲ್ಲಾ?
ವಾಸು : ಮುಂದೆ ಹೋಗೋದಕ್ಕೆ ಹಿಮಾಲೆಯ ಅಡ್ಡ ಬಂದಿದೆಯಲ್ಲಾ ಸರ್.

ಟೀಚರ್ : ವಾಸು ಶಾಲೆಗೆ ಏಕೋ ತಡವಾಗಿ ಬಂದೆ?
ವಾಸು : ಇವತ್ತು ಕೋಳಿ ತಡವಾಗಿ ಕೂಗ್ತು ಮೇಡಂ.
ಟೀಚರ್ : ಸುಳ್ಳು ಹೇಳ್ತಾ ಇದ್ದೀಯ. ನಮ್ಮನೆ 10 ಆರು ಗೇಟ್ ಗೇಏ ಕೂಗ್ತು?
ವಾಸು : ನಿಮ್ಮನೆ ಹತ್ತಿರ ಕೂಗಿದ ಕೋಳಿ ನಮ್ಮನೆ ಹತ್ರ ಬಂದು ಕೂಗೋ ಹೊತ್ತಿಗೆ ಎಂಟು ಗಂಟೆಯಾಗಿತ್ತು ಮೇಡಂ.