ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಯಾಕೆ

ವ್ಯಕ್ತಿಯೊಬ್ಬನನ್ನು ಸೊಳ್ಳೆಯೊಂದು ಓಡಿಸಿಕೊಂಡು ಹೋಗಿ ಕಚ್ಚುವುದನ್ನು ನೋಡಿ ಮತ್ತೊಂದು ಸೊಳ್ಳೆ ಕೇಳಿತು –

ನೀನು ಅವನನ್ನು ಯಾಕೆ ಹೀಗೆ ಕಚ್ಚುತ್ತಿರುವೆ?

ಅದಕ್ಕೆ ಹೇಳಿತು – ಅವನು.. ಸೊಳ್ಳೆ ಪರದೆ ಕಂಪನಿ ಸಾಹುಕಾರ…

*****

ಹಚ್ಚಿಕೊಳ್ಳಬೇಡ

ತಿಮ್ಮ :- ಸಾರ್ ನಿನ್ನೆಯಿಂದ ವಿಪರೀತ ಹುಷಾರಿಲ್ಲ…

ಡಾ!! ಸೀನ :- ಅದನ್ನೆಲ್ಲಾ ಯಾಕೆ ತಲೆಗೆ ಹಚ್ಚಿಕೊಳ್ಳಿರಾ?

ತಿಮ್ಮ :- ಸಾರ್ ನನಗೆ ಬೇದಿ.. ಅದನ್ನು ಯಾರು ತಲೆಗೆ ಹಚ್ಚಿಕೊಳ್ತಾರೆ ಹೇಳಿ..

*****

ಮೇಲ್

ಪಾಪು: ಗಣಪತಿ ಮೇಲೋ ಲಕ್ಷ್ಮಿ ಮೇಲೋ..?

ಶೀಲಾ: ಗಣಪತಿ ಮೇಲ್ ಲಕ್ಷ್ಮಿ ಫೀಮೇಲ್.

ಹಿಂದಿನ ಲೇಖನಉದ್ಯೋಗಕ್ಕಾಗಿ ಭೂಮಿ ಹಗರಣ: ಸಿಬಿಐ ವಿಚಾರಣೆಗೆ ಹಾಜರಾಗುವುದಾಗಿ ದೆಹಲಿ ಹೈಕೋರ್ಟ್’ಗೆ ತಿಳಿಸಿದ ತೇಜಸ್ವಿ ಯಾದವ್
ಮುಂದಿನ ಲೇಖನಕಂಪ್ಯೂಟರ್ ಶಿಕ್ಷಣ ಸದ್ಬಳಕೆ ಮಾಡಿಕೊಳ್ಳಿ: ಸರಸ್ವತಿ