ಮನೆ ರಾಜ್ಯ ತಾಕತ್ತಿದ್ದರೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲಿ: ವರ್ತೂರು ಪ್ರಕಾಶ್

ತಾಕತ್ತಿದ್ದರೇ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸಲಿ: ವರ್ತೂರು ಪ್ರಕಾಶ್

0

ಕೋಲಾರ: ಸಿದ್ದರಾಮಯ್ಯ ಮೈಸೂರು ಹುಲಿ ಅಂತ ಹೇಳುತ್ತಾರೆ. ಸಿದ್ದರಾಮಯ್ಯ ಹುಲಿ ಆಗಿದ್ದರೇ, ತಾಕತ್ತಿದ್ದರೇ ಕೋಲಾರದಿಂದ ಸ್ಪರ್ಧಿಸಲಿ ಎಂದು ಕೋಲಾರ ಕ್ಷೇತ್ರದ ಬಿಜೆಪಿ ಸಂಭಾವ್ಯ ಅಭ್ಯರ್ಥಿ ವರ್ತೂರು ಪ್ರಕಾಶ್ ಸವಾಲು ಹಾಕಿದ್ದಾರೆ.

ಕೋಲಾರದಿಂದ ಸ್ಪರ್ಧಿಸದಂತೆ ಮಾಜಿ ಸಿಎಂ ಸಿದ್ಧರಾಮಯ್ಯಗೆ ಸಲಹೆ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್’ನವರು ಮೂರ್ನಾಲ್ಕು ಸರ್ವೇ ಮಾಡಿಸಿದ್ದರು.  ಸರ್ವೆಯಲ್ಲಿ ಸೋಲುವುದಾಗಿ ಬಂದಿದೆ. ಸಿದ್ಧರಾಮಯ್ಯ ಯಾವ ಹುಲಿ, ಟಗರು ಅಲ್ಲ ಸಿದ‍್ಧರಾಮಯ್ಯ ಸರ್ಕಾರದಲ್ಲಿ ಕೋಲಾರ ಅಭಿವೃದ್ದಿಯಾಗಿಲ್ಲ ಎಂದರು.

ಹಿಂದಿನ ಲೇಖನಸಿದ್ದರಾಮಯ್ಯ ಯಾವ ಕ್ಷೇತ್ರದಲ್ಲಿ ಸ್ಪರ್ಧಿಸಿದರೂ ಗೆಲ್ಲಲ್ಲ: ಆರ್ ಅಶೋಕ್
ಮುಂದಿನ ಲೇಖನಬಸ್ ಪಲ್ಟಿ: ನಾಲ್ವರ ಸಾವು, 24 ಕ್ಕೂ ಹೆಚ್ಚು ಮಂದಿಗೆ ಗಾಯ