ಓರ್ವ ಯುವಕ ಸ್ನಾತಕೋತರ ಪದವಿ ಶಿಕ್ಷಣ ಮುಗಿಸಿದ ಬಳಿಕ ಉತ್ತಮ ಉದ್ಯೋಗಕ್ಕಾಗಿ ಬೇಟೆ ಆರಂಭಿಸಿದರು. ಆತ ತನ್ನ ಕ್ಷೇತ್ರದ ಶಾಸಕರನ್ನು ಭೇಟಿಯಾಗಿ ಮಂತ್ರಿಗೆ ಶಿಫಾರಸ್ಸು ಮಾಡುವಂತೆ ಕೋರಿದನು. ಶಾಸಕ ಅದಕ್ಕೂಪ್ಪಿ ಮಂತ್ರಿಯ ಮನೆಗೆ ಕರೆದೊಯ್ಯುವುದಾಗಿ ಆ ಹುಡುಗನಿಗೆ ಭರವಸೆ ನೀಡಿದರು. ಮಾರ್ಗಮಧ್ಯೆ ಆ ಹುಡುಗನಿಂದ ಏನೋ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಶಾಸಕ ಅವನ ಕಾಲುಚೀಲಗಳು ಬಹಳ ಕೊಳಕಾಗಿರುವುದನ್ನು ಗುರುತಿಸಿದನು.ಆಗ ಆತನಿಗೆ ತನ್ನ ಮನೆಗೆ ವಾಪಸಾಗಿ ಕಾಲುಚೀಲ ಬದಲಿಸಿಕೊಂಡು ಮರುದಿನ ಬರುವಂತೆ ಶಾಸಕರು ಸೂಚಿಸಿದರು. ಯುವಕ ಒಪ್ಪಿ ಅದರಂತೆ ಮಾರನೆಯ ದಿನ ಮತ್ತೆ ಬಂದನು.ಆಗಲೂ ಆ ಹುಡುಗನ ಕಡೆಯಿಂದ ಕೆಟ್ಟವಾಸನೆ ಬರುತ್ತಿರುವುದನ್ನು ಕಂಡು ಶಾಸಕ ಅವಕ್ಕಾದರು.ಈ ಬಾರಿ ಅವರು ಸಿಟ್ಟಾಗಿ “ನಾನು ನಿನಗೆ ಕಾಲುಚೀಲ ಬದಲಿಸಲು ತಿಳಿಸಿರಲಿಲ್ಲವೇ” ಎಂದು ಪ್ರಶ್ನಿಸಿದರು.
ಅದಕ್ಕೆ ಆ ಹುಡುಗ ಹೀಗೆ ಉತ್ತರಿಸಿದ್ದನು ನಾನು “ಹೊಸ ಕಾಲು ಚೀಲ ಖರೀದಿಸಿ ಅವುಗಳನ್ನೇ ತೊಟ್ಟುಕೊಂಡಿದ್ದೇನೆ. ಇಗೋ ನೋಡಿ ಅದರ ಬಿಲ್ ಇಲ್ಲಿದೆ. ನೀವು ನನ್ನನ್ನು ನಂಬಲಾರಿರೆಂದು ನನಗೆ ಗೊತ್ತಿತ್ತು. ಅದರಿಂದಲೇ……”
ಪ್ರಶ್ನೆಗಳು
1. ಆ ಯುವಕ ಶಾಸಕರಿಗೆ ಮುಂದೆ ಏನು ಹೇಳಿರಬಹುದು?
2. ಈ ಕಥೆಯ ಪರಿಣಾಮವೇನು?
ಉತ್ತರಗಳು
1. “ನಾನು ನಿಮಗೆ ತೋರಿಸಲೆಂದೆ ಹಳೆಯ ಕಾಲುಚೀಲಗಳನ್ನು ಕೂಡಾ ತಂದಿದ್ದೇನೆ” ಎಂದು ಅವನು ಹೇಳಿದನು.
2. ನಾವು ನಮ್ಮ ಅಸಂತೋಷದ ಮನಸ್ಸನ್ನು ಈ ಕೊಳಕು ಕಾಲು ಚೀಲಗಳಿಗೆ ಹೋಲಿಸಬಹುದು. ನಿಮ್ಮ ಮನಸ್ಸು ಅಸಂತುಷ್ಟವಾಗಿದ್ದರೆ ನೀವು ಸ್ವರ್ಗದಲ್ಲಿದ್ದರೂ ಕೂಡ ಶೋಕತಪ್ತ ಭಾವನೆಗಳೇ ಹೊರಹೂಮ್ಮತ್ತೆವೆ.ನಾವುಗಳು ಮನಸ್ಸನ್ನು ಪ್ರಾರ್ಥನೆ ಮತ್ತು ಧ್ಯಾನ್ಯದಿಂದ ಶುಚಿಗೊಳಿಸಿದಿದ್ದರೆ ನಮ್ಮ ಆಲೋಚನೆಗಳು ಹಾಗೂ ಭಾವನೆಗಳನ್ನುಬದಲಿಸುವುದು ಬಹಳ ಕಷ್ಟವಾಗುತ್ತದೆ.
ಪ್ರಜ್ವಲ್ ವಿರುದ್ಧ ಪಕ್ಷದಿಂದ ಕ್ರಮ…
ಹಾಸನದಲ್ಲಿ ಅಭ್ಯರ್ಥಿ ಗೆಲ್ತಾರೆ, ಅದರಲ್ಲಿ ಸಂಶಯ ಇಲ್ಲ…..
ಕುಟುಂಬದ ಹೆಸರು ತರಬೇಡಿ
ಬಾಲ್ಕನಿಯಿಂದ ಅಪಾರ್ಟ್ಮೆಂಟ್ನ ಛವಣಿಗೆ ಬಿದ್ದ ಮಗು ರಕ್ಷಣೆ.
ಸಂಸದ ಶ್ರೀನಿವಾಸ್ ಪ್ರಸಾದ್ ವಿಧಿವಶ.
ಕೆ ಸುಧಾಕರ್ ಗೆ ಗಂಡಾಂತರ.
ಕಾಂಗ್ರೆಸ್ ಕಾರ್ಯಕರ್ತರಿಗೆ ಐಟಿ ಕಿರುಕುಳ
ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ದ್ವಂಸ
ಏಪ್ರಿಲ್ 26ಕ್ಕೆ ಮೊದಲ ಹಂತದ ಚುನಾವಣೆ……
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.