ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕೇಳಿದ್ದೇನು?

ಅಪರಿಚಿತನೊಬ್ಬ ತಮ್ಮನ ಬಳಿ ಹೇಳಿದ

 “ನಾನು ಕೇಳಿದ್ದು ಯಾವ ಅಂಗಡಿಯಲ್ಲೂ ಸಿಗುತ್ತಿಲ್ಲ… ಇದೆಂಥ ಊರು..?” ತಿಮ್ಮ ಅಚ್ಚರಿಯಿಂದ ಕೇಳಿದ “ಅದೇನನ್ನು ಕೇಳಿದೆ ನೀನು?”

ಅಪರಿಚಿತ ಹೇಳಿದ “ಸಾಲ”

Join Our Whatsapp Group

*****

ಛತ್ರಿ

ಶೀಲಾಳಿಗೆ ವನಮಹೋತ್ಸವ ಭಾಷಣ ಕೇಳಿ ಸ್ಫೂರ್ತಿಯಿಂದ ತಾನೊಂದು ಮರ ನೆಡುವ ತೀರ್ಮಾನ ಕೈಗೊಂಡು ನರ್ಸರಿಗೆ ಹೋದ್ಲು.

 “ನೋಡಿ ನನಗೊಂದು ಗಿಡ ಬೇಕು ಅದು ನನಗೆ ಬೇಸಿಗೆಯಲ್ಲಿ ನೆರಳು ಕೊಡಬೇಕು… ಹೆಚ್ಚಿಗೆ ಕಸವಾಗಬಾರದು”

ಇವಳ ಬೇಡಿಕೆ ನೋಡಿ ನರ್ಸರಿಯವನು ಹೇಳಿದ “ಮೇಡಮ್ ನಿಮಗೆ ಬೇಕಾಗಿರುವುದು ಮರವಲ್ಲ ಛತ್ರಿ”