ಭವಮೋಚಕ ಭಗವತ ಶಾಸ್ತ್ರವ ಅವನೀಶಗೆ ಪೇಳ್ದವ ನೀನಲ್ಲವೇ
ಶಿವನೇ….
ಶಿವನೇ ನಾ ನಿನ್ನ ಸೇವಕನಯ್ಯ |
ದುರ್ಮನ ಬಿಡಿಸಯ್ಯಾ…. |
ಶಿವನೇ ನಾ ನಿನ್ನ ಸೇವಕನಯ್ಯ
ತ್ವೈಕಾರಿಕ ತೈಜಸ ತಾಮಸವೆಂಬ ತ್ರೈ ತತ್ವಗಳೆಂಬ
ಶಾಕಾರಿ ಶಾರ್ವರಿ ಭವತರ ಶಾಂಭ ಸುರಪಾದ್ಯರಬಿಂಬಾ.. |
ವೈಕಲ್ಯಾಸ್ಪದವಕಳೆದೊಮ್ಮೆಗೆ ವೈಕುಂಠಕೆಕರೆ ದ್ವೈ ಕರಿಗೊರಳ
||ಶಿವನೇ||
ಮ್ರತ್ಯುಂಜಯ ಮುಕ್ಕುರು ಹರ ಮಹದೇವ ದೇವರ್ಕಳ ಕಾವ
ಸ್ತುತ್ಯಾ ದ್ರಜ ದಿತಿಜ ತತಿ ಮನದಾವ ದುರಿತಾಂಭುದಿನಾವ |
ದ್ರತ್ತಿವಾಸ ಎನ್ನತ್ಯಪರಾಧಗಳೆತ್ತೆನಿಸದೆ ಕ್ರತ ಕ್ರತ್ಯನ ಮಾಡು ||
||ಶಿವನೇ||
ಸ್ಫಟಿಕಾಬಕ ಪಾಮೆ ಕಾಮಿತ ಫಲದ ಫಲ್ಗುಣ ಸಖ ಶ್ರೀಧರವಿಠ್ಠಲಶ್ರಾಯವಿತ್ತ
ಪವಿತ್ರ ತೀರದ ಚರ್ಮಾಂಭರನಾದಾ |
ಕುಟಿಲರಹಿತ ದುರ್ಜಟಿ ವ್ರಷಭಧ್ವಜನ ನಿಟಿಲನಯನ ಸಂಕಟವ ನಿವಾರಿಸೊ
||ಶಿವನೇ||
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.