ಗುರು : ನನ್ನ ಹೆಂಡ್ತಿ ಆತ್ಮಹತ್ಯೆ ಮಾಡಿಕೊಂಡದ್ದಕ್ಕೆ ಎಲ್ಲಾ ವಿವರವನ್ನು ಬಿಡಿಸಿ ಬಿಡಿಸಿ ಹೇಳು ಅಂತಿದ್ಯಲ್ಲ ಯಾಕೆ?
ನಂಜ : ಯಾಕಂದ್ರೆ ನನಗೂ ಮನೇಲಿ ಹೆಂಡತಿ ಇನ್ನುಇದಾಳೆ. ಅವಳು ನೀನು ಹೆಂಡ್ತಿಯಷ್ಟೇ ಕಿರಿಕ್ಕು.
***
ಲೀಲ : ಒಂದೇ ವರ್ಷದಲ್ಲಿ ನಿನ್ನ ಗಂಡನ್ನ ದಾರಿಗೆ ತರ್ತೀನಿ ಅಂದಿದ್ಯಲ್ಲ ಏನಾಯ್ತು ನಿನ್ನ ಚಾಲೆಂಜು?
ಗೌರಿ : ಗಂಡನ ದಾರಿಗೆ ತರೋಕ್ಕಾಗಿಲ್ಲ ಬಿಟ್ಟು ಬೇರೆ ಗಂಡನ್ನ ಕಟ್ಕೊಂಡೆ.
***
ಶಿಕ್ಷಕ : “ನಂಬಿ ಕೆಟ್ಟವರಿಲ್ಲವೋ ರಂಗಯ್ಯ”ನ ಪದ್ಯ ಅರ್ಥ ನಿಮಗೆಲ್ಲರಿಗೂ ಆಯಿತಲ್ಲವೇ?
ಒಬ್ಬವಿದ್ಯಾರ್ಥಿ : ಅದೂ ಸರಿ ಸಾರ್, ಆದರೆ “ಆರು ಬದುಕಿದ್ದರಯ್ಯ ಹರಿ ನಿನ್ನ ನಂಬಿ” ಎನ್ನುವುದರ ಅರ್ಥವಾಗಲಿಲ್ಲ.
***
ಬಾಲು : ದೊಡ್ಡ ಕಟ್ಟಡದ ಮೇಲಿಂದ ಒಂದು ಹುಡುಗಿ ಸ್ಮೈಲ್ ಕೊಡ್ತಾ ಇದ್ದಾಳೆ, ಹಾಯ್ ಹೇಳ್ತಾ ಇದ್ದಾಳೆ….
ಜಗ್ಗು : ಆಮೇಲೆ? ಆಮೇಲೆ?
ಬಾಲು : ಆಮೇಲೇನು, ಕೆಳಗಡೆ ನೋಡ್ತೀನಿ “ಹುಚ್ಚಸ್ಪತ್ರೆ” ಅಂತ ಬೋರ್ಡ್ ಇತ್ತು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.