ಅಪ್ಪ : ರಾಜು, ಹೊಸ ಕುರ್ಚಿ ಎಲ್ಲಿಂದ ತಂದ್ಯೋ?
ರಾಜು : ಅದೇ ಕಣಪ್ಪ, ನಿನ್ನೆ ಸಂದರ್ಶನಕ್ಕೆ ಹೋಗಿದ್ನಲ್ಲ. ಅವರು “ಟೇಕ್ ಯುವರ್ ಸೀಟ್” ಅಂದ್ರು ಇದ್ನ ಎತ್ಕೊಂಡ್ ಬಂದೆ.
***
ಕಿಟ್ಟು : ಲೋ ರಾಜು, ಕರೆಂಟ್ ಹೋಯ್ತು ಕ್ಯಾಂಡಲ್ ಹತ್ತಿಸೋ.
ರಾಜು : ತಗೊಪ್ಪ ಕ್ಯಾಂಡಲ್ ಹತ್ತಿಸಿದಿನಿ.
ಕಿಟ್ಟು : ಕರೆಂಟ್ ಬಂತು ಕ್ಯಾಂಡಲ್ ಆರಿಸೋ.
ರಾಜು : ಆಯ್ತಪ್ಪಾ ಆರಿಸಿದೆ. ಲೇಟನ್ನು ಆರಿಸಿದ್ದೀನಿ, ಸುಮ್ನೆ ಮಲಕ್ಕೋ
ಕಿಟ್ಟು : ಮತ್ತೇಕೋ ಲೇಟ್ ಹಾಕಿದೆ?
ರಾಜು : ಕ್ಯಾಂಡಲ್ ಆರಿಸಿದ್ನೋ ಇಲ್ವೋ ಅಂತ ಅನುಮಾನವಾಯ್ತು ಅದಕ್ಕೆ ಲೇಟ್ ಹಾಕಿ ನೋಡಿದೆ.
***
ಕಿಟ್ಟು : ನಿನ್ನ ಪ್ರೇಯಸಿಗೆ ಒಂದು ಸಲ ಪ್ರೇಮ ಪತ್ರ ಬರೆದಿದ್ದೆಯಲ್ಲಾ?
ರಾಜು : ಲೋ ಒಂದು ಸಲ ಅಲ್ವೋ, ಮೂರು ವರ್ಷದಿಂದ ಒಂದೇ ಸಮನೆ ಪ್ರೇಮಪತ್ರ ಬರೆಯುತ್ತಲೇ ಇದ್ದೇನೆ..
ಕಿಟ್ಟು : ಸರಿ ಮುಂದೇನಾಯ್ತು?
ರಾಜು : ಅವಳಿಗೆ ಪೋಸ್ಟ್ ಮ್ಯಾನ್ ಜೊತೆ ಮದುವೆಯಾಯಿತು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.