ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವಾಸು : ಆಂಜನೇಯನ ದೇವಾಲಯಕ್ಕೆ ಹೋಗಿ ಭಕ್ತಿಯಿಂದ ಪ್ರಾರ್ಥಿಸಿದ
ಆಂಜನೇಯ : (ಪ್ರತ್ಯಕ್ಷನಾಗಿ )ವಾಸು ನಿನ್ನ ಭಕ್ತಿಗೆ ಮೆಚ್ಚಿದೆ.ನಿನಗೇನು ವರ ಬೇಕು ಕೇಳಿಕೋ.
ವಾಸು : ನಾನು ಲಗ್ನವಾಗಲು ರೂಪವತಿಯಾದ ಕನ್ಯೆಯನ್ನು ಅನುಗ್ರಹಿಸು. ಆಂಜನೇಯ : ಹೋಗೋ ಹೋಗೋ ಮೂರ್ಖ,ಅಂಥಾ ಕನ್ಯೆ ನನಗೆ ಸಿಕ್ಕಿದರೆ ನನೇಕೆ ಬ್ರಹ್ಮಚಾರಿಯಾಗಿ ಉಳಿಯುತ್ತಿದೆ.

Join Our Whatsapp Group

“ನೆಪೋಲಿಯನ್ ಬಗ್ಗೆ ನೀವೇನಾದರೂ ಬಲ್ಲಿರಾ? ”ನನ್ನ ಗೆಳೆಯನಿಗೆ ಗೊತ್ತು ಸರ್, ನಿನ್ನೆ ಹೋಟೆಲ್ ನೆಪೋಲಿಗೆ ಹೋಗಿದ್ದ ಅವನು ”

ವಾಸು : ಒಳ್ಳೆಯದೊಂದು ಬಲ್ಪ್ ಕೊಡಿ
ಅಂಗಡಿಯವ : ಒಳ್ಳೆಯದೂ ಅಂದ್ರೆ ಹೇಗಿರಬೇಕು?
ವಾಸು : ಕರೆಂಟು ಹೋದರು ಫ್ಯಾನ್ ಸ್ವಲ್ಪ ಫ್ಯಾನ್ ಸ್ವಲ್ಪ ಹೊತ್ತು ಸುತ್ತಲ್ವೇ ಹಾಗೆ ಕರೆಂಟ್ ಹೋದರು ಹೋದ್ರು ಸ್ವಲ್ಪ ಹೊತ್ತು ಉರಿತ್ತಿರಬೇಕು.