ಒಬ್ಬ ವ್ಯಕ್ತಿಯನ್ನು ಲಂಚ ತೆಗೆದುಕೊಂಡಿದ್ದಕ್ಕಾಗಿ ನ್ಯಾಯಾಧೀಶರ ಬಳಿಗೆ ಕರೆದು ತರಲಾಯಿತು. ಅವನಿಗೆ ಶಿಕ್ಷೆಯಾಗಿ ಐದು ಕೆಜಿ ಈರುಳ್ಳಿಯನ್ನು ತಿನ್ನುವ ಅಥವಾ 50 ಚಡಿ ಏಟಿನ ಅಥವಾ ಒಂದು ಸಾವಿರ ರೂಪಾಯಿಗಳನ್ನು ನೀಡಬೇಕೆನ್ನುವ ಶಿಕ್ಷೆ ನೀಡಲಾಯಿತು. ಆ ದುರಾಸೆ ಮನುಷ್ಯನಿಗೆ ಹಣ ನೀಡುವ ಮನಸ್ಸಿರಲಿಲ್ಲ. ಅವನು 50 ಚಡಿ ಏಟುಗಳ ಬಗ್ಗೆ ಯೋಚಿಸಿದ. ಆದರೆ 50 ಏಟುಗಳು ಮುಗಿಯುವ ಧರೊಳಗೆ ಅವನ ಸಾವು ಖಂಡಿತವಾಗಿತ್ತು. ಹೀಗಾಗಿ ಅವನು 5 ಕೆಜಿ ಈರುಳ್ಳಿಯನ್ನು ತಿನ್ನುವ ಶಿಕ್ಷೆಯನ್ನು ಒಪ್ಪಿದ. ಅವನಿಗೆ 50 ಈರುಳ್ಳಿಗಳನ್ನು ತಿನ್ನಲಾಗಲಿಲ್ಲ. ಆಗ ಏಟನ್ನು ಕೊಡಲಾಯಿತು.
ಅವನಿಗೆ ಏಟಿನ ತೀವ್ರ ನೋವನ್ನು ತಾಳಲಾಗಲಿಲ್ಲ. ಅವನಿಗೆ 10 ಏಟುಗಳು ಹೊಡೆಯುವಲ್ಲಿ ಅವನು ಜೋರಾಗಿ ಕಿರುಚುತ್ತಾ ಬಿಟ್ಟು ಬಿಡಿ, ನಾನು ನೀವು ಹೇಳಿದ್ದಕ್ಕಿಂತ ಹೆಚ್ಚು ಹಣ ನೀಡಲು ಸಿದ್ದ ಎಂದನು. ಹೀಗೆ ಅವನು ದುರಾಸೆಯಿಂದಾಗಿ ಸ್ವಲ್ಪ ಹಣ ನೀಡಿ ತೊಂದರೆಯಿಂದ ತಪ್ಪಿಸಿಕೊಳ್ಳಲು ಬದಲು ತನ್ನ ಮೂರ್ಖತನದಿಂದ ಎಲ್ಲಾ ಮೂರು ಶಿಕ್ಷೆಗಳಿಗೆ ಒಳಪಟ್ಟನು.
ಪ್ರಶ್ನೆ
1. ಈ ಕಥೆಯ ನೀತಿ ಏನು
ಉತ್ತರ
1.ಬಹಳ ಜನರು ಹಣಕ್ಕೆ ಪ್ರಾಮುಖ್ಯತೆಯನ್ನು ನೀಡಿ ಬದುಕಿನಲ್ಲಿ ಇನ್ನೆಲ್ಲಾ ವಿಷಯಗಳನ್ನು ನಿರ್ಲಕ್ಷಿಸುತ್ತಾರೆ. ಬದುಕಿನಲ್ಲಿ ಹಣವೇ ಎಲ್ಲಾ ಅಲ್ಲ. ಹಣದಿಂದ ಭೋಗವನ್ನು ಖರೀದಿಸಬಹುದು ಆದರೆ ಸಂತೋಷವನಲ್ಲ.ಹಣದಿಂದ ನಾವು ಬ್ಯೂಟಿ ಸೆಲೂನಿಗೆ ಹೋಗಬಹುದು. ಆದರೆ ಸೌಂದರ್ಯವನ್ನು ಖರೀದಿಸಲಾಗುವುದಿಲ್ಲ ನಾವು ಔಷಧಿ ಖರೀದಿಸಬಹುದು. ಆದರೆ ಒಳ್ಳೆಯ ಆರೋಗ್ಯವನ್ನಲ್ಲ. ನಾವು ವ್ಯಾಯಾಮ ಉಪಕರಣಗಳನ್ನು ಖರೀದಿಸಬಹುದು. ಆದರೆ ಒಳ್ಳೆಯ ದೇಹಕಾರವನ್ನೆಲ್ಲ. ನಾವು ಒಳ್ಳೆಯ ಶಾವಪಟ್ಟಿಕೆಯನ್ನು ಖರೀದಿರುವುದು. ಆದರೆ ಒಳ್ಳೆಯ ಹಾಗೂ ಶಾಂತವಾದ ಸಾವನ್ನು ಖಚಿತಪಡಿಸಲಾಗದು.
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
ವಾಹನ ಚಾಲಕರೇ ಎಚ್ಚರ 130 ಕ್ಕಿಂತ ಹೆಚ್ಚಾದ ವೇಗದಲ್ಲಿ ಚಲಿಸಿದರೆ ಬೀಳುತ್ತೆ FIR
ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆಕಾಲಿಕ ಅತಿಥಿ ಉಪನ್ಯಾಸಕರ ಭರ್ತಿ
ಈರುಳ್ಳಿ ಮೇಲಿರುವ ಕಪ್ಪು ಚುಕ್ಕೆ ತರುತ್ತೆ ಆಪತ್ತು ಆರೋಗ್ಯಕ್ಕೆ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.