ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಉಪಾಧ್ಯಾಯ : ವಾಸು ನೀನು ಚೆನ್ನಾಗಿ ಓದಿ ನಮ್ಮ ದೇಶಕ್ಕೆ ಒಳ್ಳೆಯ ಹೆಸರು ತರ್ಬೇಕು.
ವಾಸು : ಏಕೆ ಸಾರ್? ಈ ಭಾರತ ಅನ್ನೋ ಹೆಸರು ಚೆನ್ನಾಗಿಲ್ವೇ?ಇಬ್ಬರು ಪ್ರೇಮಿಗಳು ಪಾರ್ಕಿನಲ್ಲಿ ಸಲ್ಲಾಪ ಮಾಡುತ್ತಾ ಕುಳಿತಿದ್ದರು. ಅವಳು : “ನಿಮಗೇನು ಯಾರಾದರೂ ಚಿಂತೆ ಯಿಲ್ಲ ನನಗಾದರೆ ಹಾಗಲ್ಲ ಬೇಗ ಮದುವೆ ಆಗೋಣ ”ಎಂದಳು.ಅವನೆಂದ “ನನಗೇಕೆ ಚಿಂತೆ ಇಲ್ಲ? ಮನೆಯಲ್ಲಿರುವ ಹೆಂಡತಿ ಮೂರು ಮಕ್ಕಳು ಕಣ್ಣು ತಪ್ಪಿಸಿ ಬರಬೇಕು” ಎಂದು.

Join Our Whatsapp Group

ವೆಂಕಿ : ಏನೋ ವಾಸು,ಏನೋ ಬಹಳ ಗಂಭೀರವಾಗಿ ಓದುತ್ತಾ ಇದ್ದೀಯ?
ವಾಸು : ನನ್ನ ಲವರ್ ಪತ್ರ ಕಣೋ.
ವೆಂಕಿ : ಅರೆ ಪತ್ರದಲ್ಲಿ ಏಏನೂ ಬರೆದಿಲ್ಲ ಖಾಲಿ ಹಾಳೆ ಇದೆ.
ವಾಸು : ಈಚೆಗೆ ನಾಮ್ಮಿಬ್ಬರಿಗೂ ಜಗಳವಾಯ್ತು. ಹೀಗಾಗಿ ನಾವು ಮಾತಾಡ್ತಾ ಇಲ್ಲ.

ವೆಂಕಿ ಲೋ ವಾಸು,ಸುಮ್ಮನೆ ಪಾತ್ರೆ ಕಳೆದುಹೋಗದ ಹಾಗೆ ಒಂದು ಉಪಾಯ ಮಾಡ್ತೀನಿ.ಅದು ನಿನಗೆ ಗೊತ್ತಾ?
ವಾಸು : ಏನ್ಮಾಡಿದೀಯಾ?
ವೆಂಕಿ : ಎಲ್ಲಾ ಪಾತ್ರೆ ಮೇಲೂ ನಮ್ಮ ಹೆಸರು ಕೆತ್ತಿಸಿದೀನಿ.
ವಾಸು : ಅದೇನು ಮಹಾ?ನಮ್ಮನೇಲಿರೋ ಎಲ್ಲ ಪಾತ್ರೆಗಳ ಮೇಲೂ ಹೆಸರಾಂತ ಕಲ್ಯಾಣ ಮಂಟಪಗಳ ಹೆಸರಿದೆ. ಅದು ನಿನಗೆ ಗೊತ್ತಾ?