ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ತಿಮ್ಮ : ಡಾಕ್ಟ್ರೇ ನೀವು ಹೇಳಿದಂತೆ ದಿನಕ್ಕೆ ಒಂದೇ ಒಂದು ಸಿಗರೇಟ್ ಸೇದಿದ್ರೂ ನನ್ನ ಕಾಯಿಲೆ ವಾಸಿ ಆಗ್ಲಿಲ್ಲ.

 ಡಾಕ್ಟರ್ : ನೋಡಪ್ಪ ನಿಂಗೆ ಕ್ಯಾನ್ಸರ್ ಅದಕ್ಕೆ ಒಂದೇ ಒಂದು ಸಿಗರೇಟ್ ಸೇದು ಅಂದೆ.

 ತಿಮ್ಮ : ಡಾಕ್ಟ್ರೇ ಇದಕ್ಕೆ ಮೊದಲು ನಾನು ಸಿಗರೇಟ್ ಸೇದುತ್ತಾ ಇರಲಿಲ್ಲ.

Join Our Whatsapp Group

****

 ಶಿಕ್ಷಕ : ಓಡೋದಕ್ಕೆ ಎಲ್ಲಾ ಸಿದ್ಧವಾಗಿದ್ದೀರಾ,?

 ಹುಡುಗರು : ರೆಡೀ ಸಾರ್.

 ಶಿಕ್ಷಕ  : ಎಸ್. ರೆಡಿ.ಒನ್. ಟು. ತ್ರಿ. ಸ್ಟಾರ್ಟ್

 ಶಿಕ್ಷಕ : ಅರೆ ವಾಸು ನೀನ್ಯಾಕೋ ಓಡ್ಲಾಲ್ಲಾ?

 ವಾಸು :  ನೀವು ಒನ್ ಟು ತ್ರೀ,ಅಂದ್ರೆ ಅವರು ಓಡಿದ್ರು ನನ್ನ ನಂಬರ್ ನಾಲ್ಕು ಅದ್ನ ನೀವು ಹೇಳದೇ ಇಲ್ಲಾ.

 ಒಬ್ಬ ದೇವರನ್ನು ಒಂದೇ ಮನಸ್ಸಿನಿಂದ ಪ್ರಾರ್ಥಿಸಿದ. ದೇವರು ಪ್ರತ್ಯಕ್ಷನಾಗಿ ನಿನಗೇನು ವರ ಬೇಕು ಕೇಳುತ್ತೇನೆ ಎಂದ.ಭಕ್ತ ಕೇಳಿದ, ದೇವರೇ ನಾನೇ ಒಬ್ಬ ವರ. ನನಗೆ ಬೇಕಾಗಿರುವುದು ವಧು, ವರ ಅಲ್ಲ ಎಂದ!