ಮನೆ ರಾಜ್ಯ ಆ.1 ರಂದು ಅಂಜನಾದ್ರಿ ದೇಗುಲಕ್ಕೆ ಸಿಎಂ ಭೇಟಿ

ಆ.1 ರಂದು ಅಂಜನಾದ್ರಿ ದೇಗುಲಕ್ಕೆ ಸಿಎಂ ಭೇಟಿ

0

ಗಂಗಾವತಿ(Gangavathi) : ತಾಲ್ಲೂಕಿನ ಚಿಕ್ಕರಾಂಪೂರ ಸಮೀಪದ ಪ್ರಸಿದ್ಧ ಸ್ಥಳವಾದ ಅಂಜನಾದ್ರಿ ದೇಗುಲಕ್ಕೆ ಆಗಸ್ಟ್‌ 1 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭೇಟಿ ನೀಡಲಿದ್ದಾರೆ.

ಆಗಸ್ಟ್‌ 1 ರದು ಬೆಳಿಗ್ಗೆ 11.15 ಕ್ಕೆ ದಾವಣಗೆರೆಯಿಂದ ಹೊರಟು 12 ಗಂಟೆಗೆ ಗಂಗಾವತಿಯ ಆನೆಗೊಂದಿಗೆ ತಲುಪಿ ಬಳಿಕ ಅಂಜನಾದ್ರಿ ದೇಗುಲದ ಅಭಿವೃದ್ಧಿಯನ್ನು ಕುರಿತು ಅಲ್ಲಿನ ಅಧಿಕಾರಿಗಳ ಜೊತೆಗೆ ಚರ್ಚೆ ನಡೆಸಲಿದ್ದಾರೆ.

ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ 1 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಮತ್ತು ಇತೀಚಿನ ದಿನಗಳಲ್ಲಿ ರಾಜಕೀಯವಾಗಿ ಎದುರಾಗುತ್ತಿರುವ ತೊಂದರೆಗಳ ನಿವಾರಣೆಗಾಗಿ ಅಂಜನಾದ್ರಿ ದೇಗುಲಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಹಿಂದಿನ ಲೇಖನಪ್ರವೀಣ್‌ ನೆಟ್ಟಾರು ಹತ್ಯೆ ಖಂಡಿಸಿ ಚಾಮರಾಜನಗರದಲ್ಲಿ ಬೃಹತ್ ಪ್ರತಿಭಟನೆ
ಮುಂದಿನ ಲೇಖನಜು. 31 ರಂದು ಉಚಿತ ಆರೋಗ್ಯ ತಪಾಸಣಾ ಶಿಬಿರ: ಎಲ್ಲರೂ ಸದುಪಯೋಗಪಡಿಸಿಕೊಳ್ಳಿ