ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಶಿಕ್ಷಕ : ರಾಜು ಭಾರತದ ಜನಸಂಖ್ಯೆ ಎಷ್ಟು ?

ರಾಜು : ತೊಂಭತ್ತೈದು ಕೋಟಿ, ಏಳು ಲಕ್ಷದ, ಎಂಡುನೂರು + ಒಂದು, ಎರಡು, ಮೂರು, ನಾಲ್ಕು.

ಶಿಕ್ಷಕ : ಏನೋ ಅದು ಒಂದು ಎರಡು ಮೂರು ಸರಿಯಾಗಿ ಹೇಳು ?

ರಾಜು : ಹೇಗೆ ಹೇಳಲಿ ಸಾರ್ ಸೆಕೆಂಡಿಗೆ ಒಂದು ಮಗುವಾಗುತ್ತಂತೆ  ಹೀಗಿದ್ಮೇಲೆ ಲೆಕ್ಕ ಹೇಗೆ ಸಿಗುತ್ತೆ ಸರ್ ?

++++++++++++++++++++++

ರಾಜು ಹುಚ್ಚಾಸ್ಪತ್ರೆಯಲ್ಲಿ ಡಾಕ್ಟರ್ ಆಗಿ ಕೆಲಸ ಮಾಡ್ತಾ ಇದ್ದ. ಆಸ್ಪತ್ರೆ ವೀಕ್ಷಿಸಲು ಆರೋಗ್ಯ ಮಂತ್ರಿಗಳು ಬಂದರು. ಎಲ್ಲಾ ಹುಚ್ಚರು ಅವರಿಗೆ ನಮಸ್ಕರಿಸಿದ್ದರು. ಒಬ್ಬ ಮಾತ್ರ ನಮಸ್ಕರಿಸಲಿಲ್ಲ.

ಮಂತ್ರಿ : ಅವನೇಗೆ ನನಗೆ ನಮಸ್ಕರಿಸಲಿಲ್ಲ ?

ರಾಜು : ಅವನಿಗೆ ಹುಚ್ಚು ಬಿಟ್ಟಿದೆ ಸರ್ !

+++++++++++++++++++

ಹಿಂದಿನ ಲೇಖನಪಾದಹಸ್ತಾಸನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ