ಮನೆ ಹಾಸ್ಯ ಹಾಸ್ಯ

ಹಾಸ್ಯ

0

ವೆಂಕಿ : ವಾಸು, ನಿಂಗೆ ಮದುವೆ ಆಗಿದೆ ಅಲ್ವಾ?
ವಾಸು : ಹೌದು,ಒಂದು ಹುಡುಗಿ ಜೊತೆ ಮದುವೆ ಆಯ್ತು.
ವೆಂಕಿ : ಎಲ್ರಿಗೂ ಹುಡುಗಿ ಜೊತೆನೇ ಮದುವೆ ಆಗೋದು?
ವಾಸು : ಹಾಗೇನಿಲ್ಲಾ.
ವೆಂಕಿ : ಮತ್ತೆ ಹೇಗೆ?
ವಾಸು :ನನ್ನ ತಂಗಿಗೆ ಹುಡುಗನ ಜೊತೆ ಮದುವೆ ಆಯ್ತು ಗೊತ್ತಾ?

Join Our Whatsapp Group

ಶಿಕ್ಷಕ : ಗೋಡ್ಸೆ ಗಾಂಧೀಜಿಯನ್ನ ಏಕೆ ಕೊಂದ?
ವಾಸು : ನನಗಿನ್ನುಸಿದ್ದು ಹೇಳಲಾ ಸಾರ್?
ಶಿಕ್ಷಕ : ಅದೇನು ಹೇಳ್ತೀಯಾ ಹೇಳು.
ವಾಸು : ಗೋಡ್ಸೆ ಹೆಂಡ್ತಿ ಹೆಸರು ಶಾಂತಿ ಅಂತ ಇರಬೇಕು. ಗಾಂಧೀಜಿ ಯಾವಾಗ್ಲೂ ಶಾಂತಿ ಬೇಕು,ಶಾಂತಿ ಬೇಕು ಅಂತಾ ಇದ್ರಲ್ಲ ಆ ಸಿಟ್ಟಿಗೆ ಕೊಂದಿರಬೇಕು.

ವಾಸು : ನನ್ನ ಕೂದಲು ತುಂಬಾ ಷಾರ್ಟ್ ಮಾಡು.
ಬಾರ್ಬರ್ : ಎಷ್ಟು ಮಾಡ್ಲಿ?
ವಾಸು : ನನ್ನ ಹೆಂಡ್ತಿ ಕೈಗೆ ಸಿಗಬಾರದು, ಅಷ್ಟು ಮಾಡು.