Saval
ಹೊಸ ವ್ಯವಹಾರ ಮತ್ತು ಅಂಗಡಿ ಪ್ರಾರಂಭ ಮಾಡಲಿಕ್ಕೆ
ಶ್ಲೋಕ : ಅನುರಾಧೋತ್ತರಾ ಪುಷ್ಯೇ | ರೇವತೀ ರೋಹಿಣೀ ಮೃಗೇ
ಹಸ್ತಚಿತ್ತಾಶ್ವಿಭೇಕುರ್ಯಾತ್ |ವಾಣಿಜ್ಯಂ ದಿವಸೇ ಶುಭೇ||
ಅರ್ಥ: ಅನುರಾಧ,ಉತ್ತರ,ಪುಷ್ಯ,ರೇವತಿ,ರೋಹಿಣಿ,ಮೃಗಶಿರ, ಹಸ್ತ, ಚಿತ್ತ, ಮತ್ತು ಅಶ್ವಿನಿ ಈ ನಕ್ಷತ್ರಗಳಲ್ಲಿಯೂ ಸೋಮವಾರ, ಬುಧವಾರ, ಗುರುವಾರ, ಮತ್ತು ಶುಕ್ರವಾರಗಳಲ್ಲಿಯೂ ಹೊಸದಾಗಿ...
ಕಳಸ ಕಡತದಲ್ಲಿ ಹೊರನಾಡು ದೇವಾಲಯಕ್ಕೆ ನೀಡಿದ ದಾನದ ಉಲ್ಲೇಖಗಳು
ದಾಖಲೆ ಎರಡು.
ರಉದ್ರಿಸಂ |ಕಾರ್ತಿಕ |ಶು15ಲು | ಅರಮನೆಯಿಂದ ಉಡುಗರೆ ಕಳು ಹಿದಕ್ಕೆ ಬಿಳಿಗಿ ಗಿರಿಯಂಣ ತಂದ ಕಾಗದ ಬಿಂನವತ್ತಳೆ |ಪ್ರತ್ತಿ| ಶ್ರೀಮತ್ಪರಮಹಂಸ ಪರಿವ್ರಾಜಕಾಚಾರ್ಯ್ಯ ಪದವಾಕ್ಯಪ್ರಮಾಣ ಪಾರಾವಾರಪಾರಿಣ ಯಮನಿಯಮದ್ಯಾಷ್ಟಾಂಗ ಯೋಗನಿರುತರಾದ ಶ್ರಿಂಗೆರ್ರಿ ಶ್ರೀಸಚ್ಚಿದಾನಂದ...
ಕ್ಯಾನ್ಸರ್ ನಿವಾರಣ ಗಾಯಿತ್ರಿ ಮುದ್ರೆಗಳು
ಗಾಯತ್ರಿ ಮಂತ್ರ ಮತ್ತು ಅದರೊಂದಿಗೆ ಹಲವು ಮುದ್ರೆಗಳನ್ನು ಮಾಡುವುದರಿಂದ ಕ್ಯಾನ್ಸರ್ ವ್ಯಾದಿಯನ್ನು ತಡೆಗಟ್ಟಬಹುದು.ಇದರಲ್ಲಿ ಅನೇಕ ಮುದ್ರಗಳಿದ್ದರೂ ಸಹ ಈ ಎಂಟು ಮುದ್ರೆಗಳನ್ನು 10 ಬಾರಿ ಗಾಯಿತ್ರಿ ಹೇಳಿದ ಅನಂತರ ಮುದ್ರೆ ಆರಂಭಿಸಿ....
ಜನ್ಮ ನಕ್ಷತ್ರ ಮತ್ತು ಜಾತಕ ಫಲ
ಅಶ್ವಿನಿ ನಕ್ಷತ್ರ ಮತ್ತು ಜಾತಕ:
ಅಶ್ವಿನಿ ನಕ್ಷತ್ರ ಕ್ಷೇತ್ರ ವ್ಯಾಪ್ತಿ ಶೂನ್ಯ (0) ಅಂಶದಿಂದ 13 ಅಂಶ ಮತ್ತು 20 ಕಲಾವಿದರಿಗೆ.ರಾಶಿ ಮೇಷ, ರಾಶಿಯ ಸ್ವಾಮಿ ಮಂಗಳ, ನಕ್ಷತ್ರದ ಸ್ವಾಮಿ ಕೇತು,ದೇವತೆ ಅಶ್ವಿನಿ ಕುಮಾರರು...
ಅಧೋಮುಖ ವೃಕ್ಷಾಸನ
‘ಆಧೋಮುಖ'ವೆಂದರೆ ಮುಖವನ್ನು ಕೆಳಗಡೆಗೆ ತಿರುಗಿಸಿ ಡುವುದು ‘ವೃಕ್ಷ'ವೆಂದರೆ ಮರ. ಈ ಭಂಗಿಯ ನವೀನ ವ್ಯಾಯಾಮ ವಿದ್ಯೆಯಲ್ಲಿ ಪೂರ್ಣ ಭೋಜಸಮ ತೋಲನ ಎಂಬ ಹೆಸರನ್ನು ತಳೆದಿದೆ.
ಅಭ್ಯಾಸ ಕ್ರಮ
1. ಮೊದಲು ತಾಡಾಸನದಲ್ಲಿ ನಿಂತು ಬಳಿಕ...
ಬಿಕ್ಕಳಿಕೆ ಆದಾಗ
1. ಲವಂಗವನ್ನು ಹಲ್ಲುಗಳಿಂದ ಆಗಿದು ಚಪ್ಪರಿಸುತ್ತಿದ್ದರೆ ಬಿಕ್ಕಳಿಕೆ ಕಡಿಮೆ ಆಗುವುದು.
2. ಬಾಳೆಎಲೆಯ ಭಸ್ಮವನ್ನು ಜೇನುತುಪ್ಪದೊಂದಿಗೆ ಸೇವಿಸುವುದರಿಂದ ಬಿಕ್ಕಳಿಕೆ ನಿಲ್ಲುವುದು.
ಬಾಯಿ ದುರ್ವಾಸನೆ ಆದಾಗ :-
1. ಗೋರಂಟಿ ಗಿಡದ ಚಿಗುರುಲೆಗಳನ್ನು ಬಾಯಲ್ಲಿಟ್ಟುಕೊಂಡು ಹಲ್ಲುಗಳಿಂದ ಅಗಿದು,ರಸನ್ನು ಉಗುಳುತ್ತಿದ್ದರೆ...
ಗಣಪತಿ ಬಂದ ಹಬ್ಬವ ತಂದ
ಬಾಲು : ಗಣಪತಿ ಬಂದ ಹಬ್ಬವ ತಂದ ಸಡಗರ ಎಲ್ಲೆಲ್ಲುಗಣಪತಿ ಬಂದ ಸಂಭ್ರಮ ತಂದ ನಾಡಿಗೆ ಎಲ್ಲೆಲ್ಲು ||ಚಿನ್ನದ ಗೌರಿಯ ಮುದ್ದಿನ ಕಂದನು |ಶಂಭೋಶಂಕರ ಸೃಷ್ಟಿಯ ರೂಪನು |ಮೂಷಿಕ ವಾಹನನು ಮುಲೋಕದೊಡೆಯನು|ಭಕ್ತರ ಹೃದಯದ...
ಮೋದಿ ಸರ್ಕಾರ ಐದು ವರ್ಷ ಪೂರೈಸಲ್ಲ: ಸಿಎಂ ಸಿದ್ದರಾಮಯ್ಯ ಭವಿಷ್ಯ
ಬೆಂಗಳೂರು:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐದು ವರ್ಷ ಪೂರೈಸಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬುಧವಾರ ಭವಿಷ್ಯ ನುಡಿದ್ದಾರೆ.
ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಸಿಎಂ, ನಮಗೆ...
ಅಪ್ರೆಂಟಿಸ್ ತರಬೇತಿಗೆ ಅರ್ಜಿ ಆಹ್ವಾನ
ಮೈಸೂರು: ಹಿಂದುಸ್ತಾನ್ ಏರೋನ್ಯಾಟಿಕ್ಸ್ (ಲಿ) ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ಬೆಂಗಳೂರು ಇವರ ವತಿಯಿಂದ ಫಿಟ್ಟರ್, ಟರ್ನರ್, ಮಿಷಿನಿಸ್ಟ್, ಎಲೆಕ್ಟ್ರಿಷಿಯನ್ , ವೆಲ್ಡರ್, COPA, ಕಾರ್ಪೆಂಟರ್, ಫೌಂಡ್ರಿ ಮ್ಯಾನ್, ಶೀಟ್ ಮೆಟಲ್ ವರ್ಕರ್, ಟೂರ್ & ಡೈ ಮೇಕರ್, ಸಿ.ಎನ್.ಸಿ ಪ್ರೋಗ್ರಾಮರ್ ಕಮ್ ಆಪರೇಟರ್, ಟ್ರೇಡ್ಗಳಿಗೆ ಫುಲ್ ಟರ್ಮ್ ಅಪ್ರೆಂಟಿಸ್ ತರಬೇತಿಗೆ ಐ.ಟಿ.ಐ ವಿದ್ಯಾರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಆಸಕ್ತ ಅಭ್ಯರ್ಥಿಗಳು ಕಡ್ಡಾಯವಾಗಿ apprenticeshipindia.org/candidate-registration ನಲ್ಲಿ ನೋಂದಾಯಿಸಿಕೊoಡು, ಅರ್ಜಿ ನಮೂನೆಯಲ್ಲಿ ಅಪ್ರೆಂಟಿಸ್ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕಾಗಿದ್ದು, ಅರ್ಜಿ ಸಲ್ಲಿಸಲು ಅಕ್ಟೋಬರ್ 08 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:0821-2489972 ಸಂಪರ್ಕಿಸಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.