ಕ್ಷೇತ್ರ -ಮೀನ ರಾಶಿಯಲ್ಲಿ 3 ಡಿಗ್ರಿ 30 ಕಲೆಯಿಂದ 16 ಡಿಗ್ರಿ 40 ಕಲೆಯವರೆಗೆ, ರಾಶಿ ಸ್ವಾಮಿ- ಗುರು, ನಕ್ಷತ್ರ ಸ್ವಾಮಿ – ಶನಿ, ಗಣ -ಮನುಷ್ಯ, ನಾಡಿ -ಮಧ್ಯ,ಯೋನಿ -ಗೌ ನಾಮಾಕ್ಷರಗಳು ದೂ, ಥ, ಝ, ವ, ಅ, ಶರೀರ ಭಾಗ -ಕಾಲು ಪಾದ, ನರಗಳು’ ಕಾಲಿನ ನಾಡಿಗಳು.
ರೋಗಗಳು: ಗಂಟಲು ಕಾಲಿನಲ್ಲಿ ಗಾಯ, ಎಲುಬು ಮುರಿಯುವುದು,ಅಲರ್ಜಿ, ಸಂದೀವಾತ, ಹರ್ನಿಯಾ,ಉದರವಾಯು ಕಾಲು ತಣ್ಣಗಾಗುವದು, ಕ್ಷಯ ಜಲೋದರ.
ಸಂರಚನೆ :ದೃಢವಾದ ಸಂಕಲ್ಪದ,ಉತ್ತಮ ನಡತೆಯ,ಉದಾರ, ಸುಂದರ ದರ್ಶನಿಕರಾಗುವರು.ಸಾಮಾಜ ಪ್ರೇಮಿ,ಶಾಂತಿ ಪ್ರಿಯ,ಬಡವ, ಜೈಲು ನಿರೀಕ್ಷಕ, ವ್ಯಾಪಾರಿ, ಚಿಕಿತ್ಸಕ ಗುಪ್ತಚಾರ ಇಲಾಖೆ ಬ್ಯಾಂಕ,ವಿಮಾ ಸೇವೆಯಲ್ಲಿರುವವನು ಯಾತ್ರಿಕರಿಗೆ ಸಲಹೆ ನೀಡುವವನು ಕಾಯಿದೆ ಆಯಿಕೆ ಬಲ್ಲವನು. ಸುರಂಗ ನದಿ,ನಾಗರ ನಿರ್ಮಾಣ ಮಾಡುವವನಾಗಿದ್ದು ಇಂಜಿನೀಯರ ಆಗಬಹುದಾಗಿದೆ.
ಗುರುವಿನ ರಾಶಿಯಲ್ಲಿನ ಶನಿಯ ನಕ್ಷತ್ರದಲ್ಲಿ ಹುಟ್ಟಿದವರು ಪ್ರಸನ್ನ ಚಿತ್ತರು, ಉನ್ನತಿಗಾಮಿಗಳು,ಉದಾರರು,ಸಮಾಧಾನಿಗಳೂ ಆಗುವವರು. ಭಾವುಕರು, ವಿಚಾರಶೀಲರು, ಅಕಸ್ಮಾತ್ತಾಗಿ ಶಿಕಾರಿ ಮಾಡುವದರಿಂದ ಶತ್ರುಗಳಿಂದ ದುಃಖಿತರಾಗುವವರು. ಅಲಸೀ, ವಿದ್ಯಾ ಪ್ರೇಮಿ,ಉಚ್ಚ ಕುಲದವರು,ಸದಾಚಾರಿಗಳು ಆಗಬಹುದು.ಸೂರೄನು ಈ ನಕ್ಷತ್ರದ ಚೈತ್ರ ಮಾಸದಲ್ಲಿ 13 ದಿನ ಇರುವನು.ಚಂದ್ರನು ಒಂದು ದಿನ ವಿರುವನು.
ಗ್ರಂಥಾಲಯ ಕಂ ಸಹಾಯಕ ಹುದ್ದೆಗೆ ಅರ್ಜಿ….
ಚಿಕ್ಕಬಳ್ಳಾಪುರ ಜಿಲ್ಲೆಯ ಆರು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆ…
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯಿಂದ ಕೋ ಆರ್ಡಿನೇಟರ್ ಹುದ್ದೆಗಳು
ಹೆಚ್ಎಎಲ್ ಯಲ್ಲಿ ಅಪ್ರೆಂಟಿಸ್ ಹುದ್ದೆ
ಸಿಬ್ಬಂದಿ ನೇಮಕಾತಿ ಆಯೋಗ ಎಸ್ ಎಸ್ ಸಿ ಇಂದ 39,481 ಹುದ್ದೆಗಳ ನೇಮಕಾತಿ
ಚಿಕ್ಕಬಳ್ಳಾಪುರ ಗ್ರಾಮ ಪಂಚಾಯಿತಿಯಲ್ಲಿ ಗ್ರಂಥ ಪಾಲಕರು ಹಾಗೂ ಮೇಲ್ವಿಚಾರಕರ ಹುದ್ದೆಗಳು
ಮಂಗಳೂರಿನ ಸುರತ್ಕಲ್ ನಲ್ಲಿರುವ ಎನ್ ಐ ಟಿ ಕೆ ಯಲ್ಲಿ ಹುದ್ದೆಗಳಿಗೆ ಅರ್ಜಿ ಆಹ್ವಾನ..
ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಫೆಲೋಶಿಪ್ ಹುದ್ದೆಗಳ ಭರ್ತಿ..
ರಾಮನಗರ ಜಿಲ್ಲೆ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.