ಮನೆ ಹಾಸ್ಯ ಹಾಸ್ಯ

ಹಾಸ್ಯ

0

 ಸ್ಕೂಲಿನಲ್ಲಿ ದ್ರೌಪದಿ ವಸ್ತ್ರಾಪರಣದ ಪಾಠ ನಡೆದಿತ್ತು. ಪಾಠ ಮುಗಿದ ಮೇಲೆ ಮಾಸ್ತರು ಕೇಳಿದರು. “ನೀನೇ ನಾನು ಬಂದಿರಲಿಲ್ಲ ಯಾರು ದ್ರೌಪದಿಯ ವಸ್ತ್ರಾಭರಣ ಮಾಡಿದರು”? ಎಂದು. ಒಬ್ಬ ಹುಡುಗ ಹೇಳಿದ “ನಾನೂ ಬಂದಿರಲಿಲ್ಲ ಸಾರ್, ಹೆಡ್ ಮಾಸ್ತರರು ವಸ್ತ್ರಾಪಹರಣ ಮಾಡಿರಬೇಕು ”ಎಂದು!

Join Our Whatsapp Group

****

 ತುಂಟ ಮಗ ಬಂದು ತಂದೆಗೆ ಹೇಳಿದ “ಅಪ್ಪಾನ ಈ ದಿನ ನಾನು ನಿನಗೆ ಮೂರು ರೂಪಾಯಿ ಉಳಿಸಿದೆ” ಎಂದು” ಹೇಗೋ”? ಎಂದ ತಂದೆ “ನಾನು ಬಸ್ಸಿನ ಹಿಂದೆ ಓಡಿ. ಬಸ್ಸಿನ  ಟಿಕೆಟ್ ಉಳಿಸಿದೆ” ಎಂದ ಮಗ ತಂದೆ ಮಗನನ್ನು ಬಯ್ದು “ಬೆಪ್ಪೆ, ಬೆಪ್ಪೆ ಆಟೋ ಹಿಂದೆ ಓಡಿದ್ದರೆ ಮೂವತ್ತು ರೂಪಾಯಿ ಉಳಿಯುತ್ತಿತ್ತಲ್ಲ ”ಎಂದ!

****

 ಸಾರಿಟ್ಟ ತಂದೆ ತಮ್ಮಷ್ಟಕ್ಕೆ ಹೇಳಿಕೊಳ್ಳುತ್ತಿದ್ದರು “ಹೊಸ ಮಾರುತಿ ಕಾರಿನಿಂದ ಪೆಟ್ರೋಲ್ ಸೋರುತ್ತಿದೆಯಲ್ಲಾ ”ಎಂದು ಹತ್ತಿರ ನಿಂತಿದ್ದ ಅವರ ಮಗು ಹೇಳಿತು “ಅಪ್ಪ ಕಾರು ಸುಸ್ಸು ಮಾಡುತ್ತಿದೆ!”