ಮನೆ ಹಾಸ್ಯ ಹಾಸ್ಯ

ಹಾಸ್ಯ

0

ರಾಜು : (ನರಕದಲ್ಲಿದ್ದಾಗ) ಯಮರಾಜ, ಪಾಕಿಸ್ತಾನಕ್ಕೆ ನಾನೊಂದು ಕಾಲ್ ಮಾಡಲೆ ?

ಯಮಧರ್ಮ : ಧಾರಳವಾಗಿ ಮಾಡು.

ರಾಜು : ಯಮರಾಜ ಬಿಲ್ ಎಷ್ಟಾಯ್ತು ?

ಯಮಧರ್ಮ : ನೀನೇನು ಫೋನ್ ಬಿಲ್ ಕೊಡಬೇಕಾಗಿಲ್ಲ

ರಾಜು : ಹೌದೇ ! ಏಕೆಂದು ಕೇಳಬಹುದೆ? 

ಯಮಧರ್ಮ : ನರಕದಿಂದ ನರಕಕ್ಕೆ ಫ್ರೀ ಕಾಲ್.

****

ರಾಜು : ಗೀತ, ನಾನಿನ್ನು ಹೆಚ್ಚಿಗೆ ದಿನ ಬದುಕೊಲ್ಲ. ನನ್ನ ಕೊನೆ ಆಸೆ ಈಡೇರಿಸ್ತೀಯಾ ?

ಗೀತಾ : ಅದೇನು ಹೇಳಿ ಖಂಡಿತಾ ಈಡೇರಿಸ್ತೀನಿ

ರಾಜು : ಹೇಗಾದರೂ ಮಾಡಿ ಆ ಕೊನೆಯ ಮನೆ ಈರಣ್ಣನ ಮದುವೆ ಆಗ್ತೀಯಾ ?

ಗೀತಾ : ರೀ ಅವರು ನಿಮ್ಮ ಆಜನ್ಮ ಶತ್ರು ಅಲ್ವೇ ?

ರಾಜು : ಅದಕ್ಕೆ ಹೇಳಿದ್ದು, ಅವನು ಕೊರಗಿ ಕೊರಗಿ ಸಾಯ್ತಾನೆ ನಾನು ಕಣ್ಣಾರೆ ಕಂಡು ಸಾಯ್ಬೇಕು.

ಹಿಂದಿನ ಲೇಖನಸ್ಟೇರಿಂಗ್ ತುಂಡಾಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಕೆಎಸ್ ಆರ್ ಟಿಸಿ ಬಸ್: ಪ್ರಾಣಾಪಾಯದಿಂದ ಪ್ರಯಾಣಿಕರು ಪಾರು
ಮುಂದಿನ ಲೇಖನಭೋವಿ ಅಧ್ಯಯನ ಪೀಠ ಮತ್ತು ಸಮುದಾಯದ ಒಬ್ಬರನ್ನು KPSC ಸದಸ್ಯರನ್ನಾಗಿಸುವುದಕ್ಕೆ ನಾನು ಸಿದ್ದ: ಮುಖ್ಯಮಂತ್ರಿ ಸಿದ್ದರಾಮಯ್ಯ