ರಾಜು : (ನರಕದಲ್ಲಿದ್ದಾಗ) ಯಮರಾಜ, ಪಾಕಿಸ್ತಾನಕ್ಕೆ ನಾನೊಂದು ಕಾಲ್ ಮಾಡಲೆ ?
ಯಮಧರ್ಮ : ಧಾರಳವಾಗಿ ಮಾಡು.
ರಾಜು : ಯಮರಾಜ ಬಿಲ್ ಎಷ್ಟಾಯ್ತು ?
ಯಮಧರ್ಮ : ನೀನೇನು ಫೋನ್ ಬಿಲ್ ಕೊಡಬೇಕಾಗಿಲ್ಲ
ರಾಜು : ಹೌದೇ ! ಏಕೆಂದು ಕೇಳಬಹುದೆ?
ಯಮಧರ್ಮ : ನರಕದಿಂದ ನರಕಕ್ಕೆ ಫ್ರೀ ಕಾಲ್.
****
ರಾಜು : ಗೀತ, ನಾನಿನ್ನು ಹೆಚ್ಚಿಗೆ ದಿನ ಬದುಕೊಲ್ಲ. ನನ್ನ ಕೊನೆ ಆಸೆ ಈಡೇರಿಸ್ತೀಯಾ ?
ಗೀತಾ : ಅದೇನು ಹೇಳಿ ಖಂಡಿತಾ ಈಡೇರಿಸ್ತೀನಿ
ರಾಜು : ಹೇಗಾದರೂ ಮಾಡಿ ಆ ಕೊನೆಯ ಮನೆ ಈರಣ್ಣನ ಮದುವೆ ಆಗ್ತೀಯಾ ?
ಗೀತಾ : ರೀ ಅವರು ನಿಮ್ಮ ಆಜನ್ಮ ಶತ್ರು ಅಲ್ವೇ ?
ರಾಜು : ಅದಕ್ಕೆ ಹೇಳಿದ್ದು, ಅವನು ಕೊರಗಿ ಕೊರಗಿ ಸಾಯ್ತಾನೆ ನಾನು ಕಣ್ಣಾರೆ ಕಂಡು ಸಾಯ್ಬೇಕು.
ಹಾಲ್ನೊರೆಯಂತೆ ಉಕ್ಕುತ್ತಿರುವ ದೂಧ್ ಸಾಗರ ಜಲಪಾತ
ಪುಣೆಯಲ್ಲಿ ಭಾರೀ ಮಳೆ , ಉಕ್ಕಿಹರಿಯುತ್ತಿರುವ
ಗ್ರಾಮಕ್ಕೆ ಕರೆಂಟ್ ಕೊಡಲು ಲೈನ್ ಮ್ಯಾನ್ ಹೋರಾಟ
ಸವಾಲ್ ನ್ಯೂಸ್ ಪ್ರಚಲಿತ ಸುದ್ದಿಗಳು..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.