ಏಮ್ಸ್ ಸಂಸ್ಥೆ: ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ(ಎಐಐಎಂಎಸ್)
ಇಲಾಖೆ: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ಭಾರತ ಸರಕಾರ
ಹುದ್ದೆಯ ವಿವರ: ಸೀನಿಯರ್ ರೆಸಿಡಿಂಡ್
ಒಟ್ಟು ಹುದ್ದೆಗಳು: 165
ಸ್ಥಳ: ದೇಶಾದ್ಯಂತ
ವಯೋಮಿತಿ: ಗರಿಷ್ಠ 45 ವರ್ಷ (ಹಿಂದುಳಿದವರಿಗೆ, ಪರಿಶಿಷ್ಟರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.)
ವಿದ್ಯಾರ್ಹತೆ: ಮಾನ್ಯತೆ ಪಡೆದ ವೈದ್ಯಕೀಯ ಕಾಲೇಜಿನಲ್ಲಿ ಎಂಡಿ, ಎಂಎಸ್, ಡಿಎನ್ಡಿ, ಡಿಎಂ, ಎಂ.ಸಿಎಚ್ ತತ್ಸಮಾನ ವಿದ್ಯಾಭ್ಯಾಸ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ
ದಿನಾಂಕ: 12 -8-2023
ಅರ್ಜಿ ಶುಲ್ಕ: ಸಾಮಾನ್ಯ ಅಭ್ಯರ್ಥಿಗೆ 1,000 ರೂ. ಎಸ್ಸಿಎಸ್ಟಿ ಅಭ್ಯರ್ಥಿಗೆ 800 ರೂ.
ಹೆಚ್ಚಿನ ಮಾಹಿತಿಗೆ:www.aiimsrbl.edu.in
ಹಣಕಾಸು ಸಚಿವಾಲಯ ಇಲಾಖೆ: ಭಾರತೀಯ ಹಣಕಾಸು ಸಚಿವಾಲಯ
ಹುದ್ದೆಗಳು: ರಿಜಿಸ್ಟ್ರಾರ್-7, ಅಸಿಸ್ಟೆಂಟ್ ರಿಜಿಸ್ಟ್ರಾರ್-5, ರಿಕವರಿ ಆಫೀಸರ್-22.
ಒಟ್ಟು ಹುದ್ದೆಗಳು: 34 ಉದ್ಯೋಗ ಸ್ಥಳ: ದೇಶದೆಲ್ಲೆಡೆ
ವಿದ್ಯಾರ್ಹತೆ: ಆಯಾಯ ಹುದ್ದೆಗಳಿಗೆ ಪ್ರತ್ಯೇಕ ವಿದ್ಯಾರ್ಹತೆಗಳನ್ನು ನಿಗದಿ ಪಡಿಸಲಾಗಿದೆ.
ವಯೋಮಿತಿ: 56 ವರ್ಷ ಮೀರಿರಬಾರದು.
ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ, ಸಂದರ್ಶನ
ಅರ್ಜಿ ಸಲ್ಲಿಕೆ ವಿಧಾನ: ಆನ್ ಲೈನ್, ಆಫ್ ಲೈನ್ ಅಥವಾ ಅಂಚೆ ಮೂಲಕ
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 9-8-23
ಅಂಚೆ ವಿಳಾಸ: ನಿರ್ದೇಶಕರು (ಡಿಆರ್ಟಿ), ಹಣಕಾಸು ಸಚಿವಾಲಯ, ಹಣಕಾಸು ಸೇವೆಗಳ ಇಲಾಖೆ, 3 ನೇ ಮಹಡಿ, ಜೀವನ್ ದೀಪ್ ಕಟ್ಟಡ, 10 ಪಾರ್ಲಿಮೆಂಟ್ ಸ್ಟ್ರೀಟ್, ಹೊಸದಿಲ್ಲಿ.
ಹೆಚ್ಚಿನ ಮಾಹಿತಿ ಮತ್ತು ಅರ್ಜಿಗಳಿಗಾಗಿ:////fiancialservices.gov.in/Vacancy.
ಎನ್ ಇಎಸ್ ಟಿಎಸ್ ಹುದ್ದೆಗಳು: ನ್ಯಾಶನಲ್ ಎಜುಕೇಶನ್ ಸೊಸೈಟಿ ಫಾರ್ ಟ್ರೈಬಲ್ ಸ್ಟೂಡೆಂಟ್
ಹುದ್ದೆಗಳು: ಟ್ರೈನ್ಡ್ ಗ್ರ್ಯಾಜುಯೇಟ್ ಸ್ಟೂಡೆಂಟ್- 5,660, ಹಾಸ್ಟೆಲ್ ವಾರ್ಡನ್(ಪುರುಷ)- 335, ಹಾಸ್ಟೆಲ್ ವಾರ್ಡನ್(ಮಹಿಳೆ)- 334
ಒಟ್ಟು ಹುದ್ದೆಗಳು: 6,329
ಸ್ಥಳ: ದೇಶಾದ್ಯಂತ
ಇಲಾಖೆ: ಬುಡಕಟ್ಟು ವ್ಯವಹಾರಗಳ ಸಚಿವಾಲಯ
ವಯೋಮಿತಿ: ಗರಿಷ್ಠ 35 ವರ್ಷ(ಪರಿಶಿಷ್ಟರಿಗೆ, ಹಿಂದುಳಿದವರಿಗೆ ವಯೋಮಿತಿಯಲ್ಲಿ ಸಡಿಲಿಕೆಯಿದೆ.)
ವಿದ್ಯಾರ್ಹತೆ: ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಲ್ಲಿ ಪದವಿ ಪೂರ್ಣಗೊಳಿಸಿರಬೇಕು. ಟಿಜಿಟಿ ಹುದ್ದೆಗಳಿಗೆ ಆಯಾ ಅಭ್ಯರ್ಥಿಗಳು ಆಯಾ ವಿಷಯಗಳಿಗೆ ಸಂಬಂಧಿಸಿದ ಪದವಿ ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಕೆ ವಿಧಾನ: ಆನ್ಲೈನ್
ಆಯ್ಕೆ ವಿಧಾನ: ಪರೀಕ್ಷೆ ಮತ್ತು ಸಂದರ್ಶನ
ಶುಲ್ಕ: ಟಿಜಿಟಿ ಅಭ್ಯರ್ಥಿಗೆ 1,500 ರೂ. ಮತ್ತು ವಾರ್ಡನ್ ಅಭ್ಯರ್ಥಿಗೆ 1,000 ರೂ. ಪರಿಶಿಷ್ಟ ಅಭ್ಯರ್ಥಿಗೆ ಶುಲ್ಕದಲ್ಲಿ ರಿಯಾಯಿತಿ ನೀಡಲಾಗಿದೆ.
ಅರ್ಜಿ ಸಲ್ಲಿಕೆಗೆ ಕೊನೇ ದಿನಾಂಕ: 18-08-2023
ವೆಬ್ ಸೈಟ್:https://emrs.tribal.gov.in/index.php?lang=1
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
ಕಾಫಿ ನಾಡಿನಲ್ಲಿ ಮಳೆಯ ಅಬ್ಬರ
T20 ವಿಶ್ವಕಪ್ ನಲ್ಲಿ ಕನ್ನಡ ರಾರಾಜಿಸಲಿದೆ.
ಕೆಎಸ್ಆರ್ಟಿಸಿ ಬಸ್ನ ಕಿಟಕಿಯಲ್ಲಿ ಮಹಿಳೆಯ ತಲೆ ಲಾಕ್.
ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಬಿದ್ದ ಚಿರತೆ….
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.