ಮೂರ್ಖ ಸ್ನೇಹಿತರ ಜೋಡಿ
ಇಬ್ಬರು ಸ್ನೇಹಿತರು ಕ್ರೀಡಾಂಗಣಕ್ಕೆ ಭೇಟಿ ನೀಡುತ್ತಾರೆ.
ಮೊದಲನೆಯವ: ಈ ಜನರು ಯಾಕೆ ಓಡುತ್ತಿದ್ದಾರೆ?
ಎರಡನೆಯವ: ಇದು ಓಟ, ವಿಜೇತನು ಕಪ್ ಪಡೆಯುತ್ತಾನೆ.
ಮೊದಲನೆಯವ: ಕೇವಲ ವಿಜೇತನು ಕಪ್ ಪಡೆಯುವುದಾದರೆ, ಏಕೆ ಇತರರು ಓಡುತ್ತಿದ್ದಾರೆ?ಇದು ಮೂರ್ಖತನವಲ್ಲವೇ……..
ಪೆದ್ದ ಶಿಷ್ಯ ಪಾಪ ಗುರು
ವಿಜ್ಞಾನ ಶಿಕ್ಷಕ: ಆಮ್ಲಜನಕ ಉಸಿರಾಟಕ್ಕೆ ಮತ್ತು ಜೀವನಕ್ಕಾಗಿ ಅತ್ಯಗತ್ಯವಾಗಿರುತ್ತದೆ. ಇದನ್ನು 1773 ರಲ್ಲಿ ಕಂಡುಹಿಡಿಯಲಾಯಿತು. ವಿದ್ಯಾರ್ಥಿ: ದೇವರಿಗೆ ಧನ್ಯವಾದಗಳು! ನಾನು 1773 ರ ನಂತರ ಹುಟ್ಟಿದ್ದೇನೆ, ಇಲ್ಲದಿದ್ದರೆ ನಾನು ಸಾಯುತ್ತಿದ್ದೆ.
ಅಪ್ಪ ಅಂತ ಕರೀಬೇಡ
ತಂದೆ ಮಗನಿಗೆ: ಈ ಬಾರಿ ನೀನು ಎಗ್ಸ್ಯಾಮ್ ಪಾಸ್ ಆಗದಿದ್ದರೆ, ನನ್ನ ಅಪ್ಪ ಅಂತ ಕರೀಬೇಡ. ಕೆಲವು ದಿನಗಳ ನಂತರ,
ಅಪ್ಪ: ರಿಸಲ್ಟ್ ಏನಾಯ್ತೋ?
ಮಗ: ಸಾರೀ ರಮೇಶ
ದಾರಿ ತಪ್ಪಿ ಬೆಂಗಳೂರಿಗೆ ಬಂದುಬಿಟ್ಟೆ
ಪ್ರಶ್ನೆ : ಏನು? ಬೆಂಗಳೂರಿಗೆ ಬಂದಿದ್ರಾ?
ಉತ್ತರ : ಇಲ್ಲಪ್ಪ.. ಮೈಸೂರೆಗೆ ಬಂದಿದ್ದೆ, ದಾರಿ ತಪ್ಪಿ ಬೆಂಗಳೂರಿಗೆ ಬಂದುಬಿಟ್ಟೆ.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಪೂರೈಸಿದ್ದು ವರ್ಷ ಸಾಧಿಸಿದ್ದು ಶೂನ್ಯ – ಬಿವೈವಿ
ಮೋದಿ ನೇತೃತ್ವದ BJP 430 ಸೀಟ್ ಗೆಲ್ಲುತ್ತೆ ಎಂದ ಚೀನಾ….
ನಮ್ಮ ಹೆಮ್ಮೆಯ ಮೈಸೂರು
ಒಂದು ಅದ್ಭುತ. ಫುಟ್ಬಾಲ್ನ ಸಂಯೋಜನೆ..
ಬಾಗಲಕೋಟೆಯಲ್ಲಿ ಬೃಹತ್ ಮೊಸಳೆಯ ರಕ್ಷಣೆ
ಡಿಕೆಶಿ ವಿರುದ್ಧ ದೇವರಾಜೇಗೌಡ ಇನ್ನೊಂದು ಬಾಂಬ್…!
ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್. ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ
ಅಭಿವೃದ್ಧಿಗೆ ಮತ ನೀಡಿ ಎಂದ ರಶ್ಮಿಕ ಮಂದಣ್ಣ
SSLCಗೆ ಇನ್ನಿರಲ ಗ್ರೇಸ್ ಮಾರ್ಕ್ಸ್
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.