ತಂದೆ : ಗೀತ, ನಿನ್ನ ಮದುವೆಯಾಗೋ ಗಂಡು ಹೇಗಿರಬೇಕು?
ಗೀತ : ಅಪ್ಪಾ ಅವರ ಬಳಿ ಕೊನೇ ಪಕ್ಷ ಮೂರು ಕಾರುಗಳಿರಬೇಕು.
ತಂದೆ : ಅರ್ಥವಾಯ್ತು ಬಿಡು, ಅಂದ್ರೆ ಗ್ಯಾರೇಜ್ ನ್ನೋನ್ನ ಇಷ್ಟಾಪಡ್ತೀಯಾ ಅಂತ ಆಯ್ತು.
ರಾಜು ತಾಯಿ ಸತ್ತು ಹೋಗಿದ್ರು, ಅವರ ಅಂತಿಮಯಾತ್ರೆ ನಡೆಯುತ್ತಿತ್ತು. ಆಗ ಅಲ್ಲಿಗೆ ಕೆಲವರು ದುಃಖ ತೋಡಿಕೊಂಡಿದ್ದು ಹೀಗೆ….
ಕಿಟ್ಟು : ಅಮ್ಮಾ ಹೋಗ್ಬಿಟ್ಯಾ, ನಿನ್ನ ಜತೆ ನನ್ನೂ
ಕರ್ಕೊಂಡು ಹೋಗಬಾರದಿತ್ತಾ? ಗುಂಡ : ಅಮ್ಮಾ ನನ್ನೂ ಬಿಟ್ಟು ಹೋಗ್ಬಿಟ್ಯಾ ನನ್ನೂ ಕರ್ಕೊಂಡು ಹೋಗಬಾರದಿತ್ತಾ?
ರಾಜು : ಸಿಟ್ಟಿನಿಂದ ಲೋ ಅಭಿವೇಕಿಗಳಾ ಯಾಕೋ ಹೀಗಾಡ್ತೀರಿ?
ನಮ್ಮಮ್ಮ ಏನು ಬೆಂಚ್ ಕಾರು ತಗೊಂಡು ಕಾಶಿಯಾತ್ರೆ ಹೊರಟಿದ್ದಾರೆ ಅಂತ ತಿಳ್ಕೊಂಡ್ರಾ
***
ಪೊಲೀಸ್ : ನೀನು ಯಾವಾಗಲೂ ಒಂದೇ ಮನೆಯಲ್ಲಿ ಕಳ್ತನ ಮಾಡ್ತಿಯಲ್ಲ ಏಕೆ?
ರಾಜು : ಎಲ್ರಿಗೂ ಫ್ಯಾಮಿಲಿ ಲಾಯರ್,, ಫ್ಯಾಮಿಲಿ ಡಾಕ್ಟರ್ ಇರ್ತಾರಲ್ಲ ಹಾಗೆ ನಾನು ಅವರ ಮನೆಗೆ ಫ್ಯಾಮಿಲಿ ಕಳ್ಳ.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.