ಮನೆ ರಾಜಕೀಯ ಕಾರ್ಯಕರ್ತರು ರಾಜೀನಾಮೆ ಕೊಡದೆ ಒಗ್ಗಟ್ಟಾಗಿರಿ: ಕೆ.ಎಸ್ ಈಶ್ವರಪ್ಪ

ಕಾರ್ಯಕರ್ತರು ರಾಜೀನಾಮೆ ಕೊಡದೆ ಒಗ್ಗಟ್ಟಾಗಿರಿ: ಕೆ.ಎಸ್ ಈಶ್ವರಪ್ಪ

0

ಶಿವಮೊಗ್ಗ(Shivamogga): ಬಿಜೆಪಿ ಯುವ ನಾಯಕ ಪ್ರವೀಣ್ ನೆಟ್ಟಾರು ಮತ್ತು ಹರ್ಷ ಹತ್ಯೆಯ ನೋವು ನಮಗೂ ಇದೆ. ಕಾರ್ಯಕರ್ತರು ರಾಜೀನಾಮೆ ನೀಡದೆ ಒಗ್ಗಟ್ಟಾಗಿರಬೇಕು ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಕಾರ್ಯಕರ್ತರಲ್ಲಿ ಮನವಿಮಾಡಿದ್ದಾರೆ.

ಇಂದು ಶಿವಮೊಗ್ಗದಲ್ಲಿ ಚಕ್ರವರ್ತಿ ಸೂಲಿಬೆಲೆ ಟ್ವಿಟ್ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿ, ಚಕ್ರವರ್ತಿ ಸೂಲಿಬೆಲೆ ದೇಶಭಕ್ತರಾಗಿದ್ದಾರೆ.  ಹಿಂದೆಯೂ ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡಿದ್ದೇವೆ. ಚಕ್ರವರ್ತಿ ಸೂಲಿಬೆಲೆಯಂತೆ ನಮಗೂ ಸಿಟ್ಟಿದೆ ಎಂದು ಹೇಳಿದರು.

ಹಿಂದಿನ ಲೇಖನವಿಳಂಬವನ್ನು ಕ್ಷಮಿಸಲು ವಕೀಲರ ನಿರ್ಲಕ್ಷ್ಯವೇ ಸಾಕು: ಕೇರಳ ಹೈಕೋರ್ಟ್
ಮುಂದಿನ ಲೇಖನಅನುಕ್ಷಣದ ಬದುಕು ಅನುಭವಿಸಬೇಕು