ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಭಿಕ್ಷುಕ: “ಸ್ವಾಮೀ ಮೂರು ದಿನಗಳಿಂದ ಹೊಟ್ಟಿಗೆ ಆನ್ನವಿಲ್ಲದೆ ಹಸಿವಿನಿಂದ ಪರದಾಡುತ್ತಿದ್ದೀನಿ ಕೊಂಚ ಭಿಕ್ಷೆ ಹಾಕಿ ಪುಣ್ಯ ಕಟ್ಟಿಕೊಳ್ಳಿ”.

ಮನೆ ಯಜಮಾನ: “ಇನ್ನೂ ಮೂರು ದಿನ ಉಪವಾಸ ಇದ್ದುಬಿಡು ಮುಂದೆ ಆದೇ ಅಭ್ಯಾಸವಾಗಿ ಬಿಡುತ್ತೆ ಭಿಕ್ಷೆ ಬೇಡುವ ಪಜೀತಿಯೇ ಇರವುದಿಲ್ಲ!”

Join Our Whatsapp Group

******

ಒಬ್ಬ ಬಾರ್‌ ಗೆ ಹೋಗಿ ಚಿನ್ನಾಗಿ ಕುಡಿದು ಹೊರಡಲು ಮುಂದಾದ. “ದುಡ್ಡಲ್ಲಿ ಕೊಡು”, ಮಾಲೀಕ ಕೇಳಿದ. “ನಾನು ಆಗಲೇ ಕೊಟ್ಟೆ” ಎಂದು ಹೇಳುತ್ತ ಜಾಗ ಖಾಲಿಮಾಡಿದ. ಎರಡನೆಯವನೂ ಚೆನ್ನಾಗಿ ಕುಡಿದ. ಹೊರಡುವಾಗ “ದುಡ್ಡೆಲ್ಲಿ ಕೊಡು” ಎಂದು ಕೇಳಿದರೆ “ಆಗಲೇ ಕೊಟ್ಟೆನಲ್ಲಾ” ಎಂದು ಹೇಳಿ ಅವನೂ ಜಾಗ ಖಾಲಿ ಮಾಡಿದ. ಮೂರನೆಯ ಗಿರಾಕಿ ಬಂದ ಚೆನ್ನಾಗಿ ಕುಡಿಯುತ್ರಿದ್ದಾಗಲೇ ಮಾಲೀಕ ಬಂದು “ಈಗ ಆ ಇಬ್ಬರೂ ಕುಡಿದು ಹೊರಡುವಾಗ ದುಡ್ಡು ಕೊಡಿ ಎಂದರೆ ಆಗಲೇ ಕೊಟ್ಟಿವಲ್ಲಾ, ಎಂದರು ನೀನು ಏನು ಹೇಳುತ್ತೀ ಈಗ?” “ ನಿಮ್ಮ ಮಾತು ಮೊದಲು ನಿಲ್ಲಿಸಿ; ನನ್ನ ಚೇಂಜ್ ಇತ್ತ ಕೊಡಿ.” ಮೂರನೆಯ ಗಿರಾಕಿಯ ಉತ್ತರ!

ಹಿಂದಿನ ಲೇಖನಆರೋಗ್ಯಕ್ಕೆ ಯೋಗದಿಂದಾಗುವ ಅನುಕೂಲಗಳು
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ