ʼಸದ್ದುʼ ನ್ಯಾಯಾಧೀಶರ ಗುಡುಗಿದರು. ಇನ್ನು ಯಾರಾದ್ರೂ ಸದ್ದು ಮಾಡಿದರೆ ಕೋರ್ಟ್ ನಿಂದ ಹೊರಗಡೆ ಹಾಕಲಾಗುತ್ತದೆ ಎಂದರು.
ಕೂಡಲೇ “ಹುರೇ” ಎಂದು ವಿಚಾರಣೆಗಿದ್ದ ಕೈದಿ ಅರಚಿಕೊಂಡ.
****
ಪೊಲೀಸ್ : ಸಿದ್ದಾರ್ಥ್ ಅವರ ಮನೆ ಮುಂಭಾಗಲು ಒಡೆದು ಒಳಗೆ ನುಗ್ಗಿ ಕಳ್ಳತನ ಮಾಡಿದ್ಯಲ್ಲ ಯಾಕೆ ?
ಕಳ್ಳ : ಎಂತ ಜನ ಸಾರ್ ಅವರು, ಮನೆಗೆ ಡೋರ್ ಲಾಕ್ ಹಾಕಿದ್ರು ನನ್ನತ್ರ ಇರೋ ಕೀ ಯಿಂದ ಅವೆರಡು ಓಪನ್ ಆಗಲೇ ಇಲ್ಲ ಅದಕ್ಕೆ ಬಾಗಿಲು ಹೊಡೆದೆ.
****
ಪದವೀಧರನೊಬ್ಬ ವಯಸ್ಸಾದ ಹಳ್ಳಿ ರೈತನನ್ನು ಮಾತನಾಡಿಸುತ್ತಾ “ಅಜ್ಜ ನಮ್ಮ ವ್ಯವಸಾಯ ಪದ್ಧತಿ ಈಗಿನ ಕಾಲಕ್ಕೆ ಏನೇನು ಸರಿಯಲ್ಲ ಆ ಮರದಲ್ಲಿ 10 ಕೆಜಿ ಮಾವಿನಹಣ್ಣು ಏನಾದ್ರೂ ಸಿಕ್ಕರೆ ನನಗಂತೂ ಖಂಡಿತ ಐಶ್ವರ್ಯ” ಎಂದ ಅಜ್ಜ ಹೇಳಿದ “ನನಗೂ ಅಷ್ಟೇ ಏಕೆಂದರೆ ಅದು ನೇರಳೆ ಮರ….!”
****
“ಸರ್ ಕಳೆದ ದೀಪಾವಳಿಗೆ ಕಳಿಸಿದ್ದ ಕವನ ವಾಪಸ್ ಬಂದಿದ್ದು ಈ ಸಲ ಮತ್ತೆ ತಂದಿದ್ದೀನಿ” ಎಂದು ನವಕವಿ.
ಸಂಪಾದಕರ ಮುಂದೆ ನಿಂತು ಕೈಜೋಡಿಸಿದ “ಹೋದ ವರ್ಷನೆ ಬೇಡ ಅಂದಿದ್ದೆ ಈ ಒಂದು ವರ್ಷದ ಸಾಹಿತ್ಯ ಪರಿಶೀಲಿಸಿದ ಮೇಲೆ ತಾವು ಇದನ್ನು ಇಷ್ಟಪಡುತ್ತೀರಾ ಅಂತ ನಂಗೊತ್ತು ಸರ್” ಕವಿ ವಿಶ್ವಾಸದಿಂದ ಹೇಳಿದ.
ಹ್ಯಾಪಿ ಮದರ್ಸ್ ಡೇ…….
ಹ್ಯಾಪಿ ಮದರ್ಸ್ ಡೇ…..
ಅಕ್ಷಯ ತೃತೀಯದಂದು ಚಿನ್ನ ಬೆಳ್ಳಿ ಮಾರಾಟದಲ್ಲಿ ಹೊಸ ದಾಖಲೆ..!
ಹೆಚ್ಚು ಹೊತ್ತು ಮೆಟ್ರೋದಲ್ಲಿ ಇದ್ದ ಕಾರಣ ದಂಡ ವಿಧಿಸಲಾಗಿದೆ…
ಲೆಮನ್ ಜ್ಯೂಸ್ ಆರೋಗ್ಯಕ್ಕೆ ಉತ್ತಮ..!
ಜೈಲಿನಲ್ಲಿರುವವರು ಮತ ಚಲಾಯಿಸಬಹುದೇ ?
ಉದ್ಯೋಗ ಅವಕಾಶ, ಆನ್ಲೈನಲ್ಲಿ ಅರ್ಜಿ ಸಲ್ಲಿಸಿ….
ಯಾಕೆ ಮೇ 8ನ್ನ ವಿಶ್ವ ರೆಡ್ ಕ್ರಾಸ್ ದಿನ ಎಂದು ಆಚರಿಸಲಾಗುತ್ತದೆ
ಬೆಂಗಳೂರಿನಲ್ಲಿ ಭೂಕುಸಿತ
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.