ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಚರ್ಚಿನಲ್ಲಿ ಆ ಭಾನುವಾರ, ನಿಮ್ಮ ನೆರೆಯವರನ್ನು ಪ್ರೀತಿಸಿ ಎನ್ನುವ ವಿಷಯ ಪ್ರೀಸ್ಟ್ ಮಾತಾಡುವರೆಂದು ಬರೆದಿದ್ದರು. ಒಬ್ಬ ಕಿಲಾಡಿ ಅದನ್ನು ಓದಿ, ನಿನ್ನ ಹೆಂಡತಿಯೊಂದಿಗೆ ಜಗಳವಾಡಿ, ಮದುವೆ ಮುರಿಯುವಲ್ಲಿಗೆ ಬಂದಾಗ ಎಂದ,ಎಲ್ಲರಿಗೂ ಕೇಳಿಸುವಷ್ಟು ಮೆಲ್ಲನೆ!

Join Our Whatsapp Group

ಜ್ಯೋತಿ : ರೀ ನೀವು ಟಾಯ್ಲೆಟ್ ಗೆ ಹೋದಾಗ ರೇಡಿಯೋ ತಗೊಂಡು ಹೋಗಿದ್ರಿ ಅಲ್ಲಾ.
ವಾಸು : ಹೌದು ಏಕೆ?
ಜ್ಯೋತಿ : ಹಾಡುಗಳು ಚೆನ್ನಾಗಿತ್ತಾ?
ವಾಸು : ಮುಂಡೇ ಮಕ್ಕಳು ರಾಷ್ಟ್ರಗೀತೆ ಹಾಕಿದ್ರು, ಎಲ್ಲಾ ತಿತ್ಕೊಂಡು ಮಾಡಬೇಕಾಯ್ತು.

ಸಂತಾಸಿಂಗ್ ಹೆಂಡತಿ ಅವನ ಡ್ರೈವರ್ ಜೊತೆ ಓಡಿ ಹೋದಳು. ಅವನ ಸ್ನೇಹಿತರಿಗೆಲ್ಲಾ ಬೇಜಾರಾಯಿತು ಸಂತಾಸಿಂಗ್ ನಿಗೆ ಸಾಂತ್ವನ ಹೇಳಿದರು. ಯ”ಈಗೇನು ಮಾಡುತ್ತಿ ”ಎಂದು ಕೇಳಿದರು. ಸಂತಾಸಿಂಗ್, “ಏನು ಮಾಡುವುದಕ್ಕಾಗುತ್ತೆ ನನ್ನ ಗಾಡಿ ನಾನೇ ಓಡಿಸಬೇಕು. ಬೇರೆ ದಾರಿ ಇಲ್ಲ ”ಎಂದು ತಲೆತಗ್ಗಿಸಿದ.