ಮನೆ ಹಾಸ್ಯ ಹಾಸ್ಯ

ಹಾಸ್ಯ

0

ಕಿಟ್ಟು : ಯಾಕೋ ರಾಜು ಇವತ್ತು ತುಂಬಾ ಮಂಕಾಗಿದ್ದೀಯಾ ?

ರಾಜು : “ನಾಳೆ ನಮ್ಮನೇಲಿ ಯಾರು ಇರೋದಿಲ್ಲ ಖಂಡಿತ ಬನ್ನಿ” ಅಂತ ನನ್ನ ಲವರ್ ಫೋನ್ ಮಾಡಿದ್ಲು.

ಕಿಟ್ಟು : ಇದು ಸಂತೋಷದ ಸಮಾಚಾರ ತಾನೇ ?

ಕಿಟ್ಟು :ನಿನಗೆ ಸಂತೋಷ ಅಷ್ಟೇ. ಇವತ್ತು ಮನೆಗೆ ಹೋದ್ರೆ ಯಾರು ಇರಲಿಲ್ಲ ಮನೆಗೆ ಬೇಗ ಹಾಕಿತ್ತು.

***

ಪರೀಕ್ಷಕ : (ಪ್ರಾಣಿ ಶಾಸ್ತ್ರದ ಬಗ್ಗೆ ರಾಜುಗೆ ಪ್ರಶ್ನೆ ಕೇಳುತ್ತಿದ್ದರು) ಇದೇನು ನೋಡು ?

ರಾಜು : ಅದು ಯಾವುದೋ ಪಕ್ಷಿಕಾಲಿನಂತಿದೆ

ಪರೀಕ್ಷಕ : ಸರಿಯಾಗಿ ಹೇಳಿದೆ. ಇದು ಯಾವ ಪಕ್ಷಿ ಕಾಲು ಸರಿಯಾಗಿ ನೋಡಿ ಹೇಳು ?

ರಾಜು : ನನಗೆ ಗೊತ್ತಾಗ್ತಾ ಇಲ್ಲ ಸರ್.

ಪರೀಕ್ಷಕ : ಹಾಗಾದರೆ ಈ ವಿಷಯದಲ್ಲಿ ನೀನು ಫೇಲಾದೆ. ಅಂದಹಾಗೆ ನಿನ್ನ ಹೆಸರೇನು ?

ರಾಜು : ನನ್ನ ಕಾಲು ನೋಡಿ ನೀನೇ ನನ್ನ ಹೆಸರು ತಿಳ್ಕೋಬೋದಲ್ಲ.

***

ಗೀತಾ : ಇವತ್ತೇನಾಗುತ್ತೋ ನಾನು ನೋಡ್ತೀನಿ, ನಮ್ಮಮ್ಮನ ಮನೆಗೆ ಹೋಗೆ ಹೋಗ್ತೀನಿ.

ರಾಜು : ನೋಡು ನೋಡು, ನನ್ನ ಕೆರಳಿಸಬೇಡ, ಸಿಟ್ಟು ಬಂದರೆ ನಾನು ಮನುಷ್ಯನಾಗಿರಲ್ಲ.

ಗೀತಾ : ಕಂಡಿದ್ದೀನಿ ಸುಮ್ನಿರಿ, ಬೆಕ್ಕಿನ ಮರಿಗೆ ಹೆದರೋಳಲ್ಲ ನಾನು.

***

ರಾಜು : ಡಿಯರ್, ನೀನ್ನೊಂದು ಪ್ರಶ್ನೆ ಕೇಳಲಾ ?

ಗೀತಾ : ಕೇಳಿ.

ರಾಜು : ನನಗೆ ಸಂತೋಷ ಮತ್ತು ದುಃಖ ಒಂದೇ ಬಾರಿ ಆಗುವಂತಹ ಒಂದು ಮಾತು ಹೇಳು.

ಗೀತಾ : ನಿಮ್ಮ ಸ್ನೇಹಿತರಿಗಿಂತ ನೀವೇ ನನಗೆ ಚೆನ್ನಾಗಿ ಮುತ್ತೀಡುತ್ತೀರಿ.

ಹಿಂದಿನ ಲೇಖನಧ್ಯಾನ
ಮುಂದಿನ ಲೇಖನಇಂದಿನ ರಾಶಿ ಭವಿಷ್ಯ