ಗೀತ : ರೀ ಏನೋ ತಂದೀರೋ ಹಾಗಿದೆ?
ರಾಜು : ನಿನಗಾಗಿ ಈ ನಕ್ಲೇಸ್ ತಂದೆ ತಗೋ
ಗೀತ : ನಾನು ಕೇಳಿದ್ದು ನಕ್ಲೇಸ್ ಅಲ್ಲ.ನಾನು ಕೇಳಿದ್ದು ಕಾರು.
ರಾಜು : ಹೋಗೆ… ಹೋಗೆ ಹುಚ್ಚಿ ಕಾರೆಲ್ಲಾದ್ರೂ ಡ್ಯೂಪ್ಲಿಕೇಟ್ ಸಿಗುತ್ತೇನೆ?
ಶಿಕ್ಷಕ : ನೋಡಮ್ಮ ಜೋಪಾನವಾಗಿ ಮನೇಗೆ ಹೋಗು ಇಲ್ಲಿ ಪೋಲಿ ಹುಡುಗರ ಕಾಟ. ಹುಡುಗಿ : ಹಾಗೇನು ನೀವು ಹೆದರಬೇಡಿ ಸಾರ್. ನಾನು ಒಮ್ಮೆ ಉಸಿರು ಬಿಟ್ರೆ ನನ್ನ ಹಿಂದೆ ಬಿದ್ದ ಹುಡುಗರೆಲ್ಲಾ ಹೇಳದೇ ಕೇಳದೆ ಓಡುತ್ತಾರೆ.
ಶಿಕ್ಷಕ : ಅಂದ್ರೆ ನೀನು ದಿನ ಬಾಯಿ ತೊಳೆಯಲ್ಲಾ?
***
ರಾಜು : ಬೆಂಗಳೂರಿನಿಂದ ನಿನ್ಮಗ ಮನೇಗೆ ಬಂದಿರೋ ಹಾಗೆ ಕಾಣುತ್ತೆ.
ಗೀತಾ : ಹೌದು ಅದು ನಿಮಗೆ ಹೇಗೆ ಗೊತ್ತಾಯ್ತು?
ರಾಜು : ಜೇಬಿನಲ್ಲಿ ಎರಡು ಸಿಗರೇಟ್ ಇಟ್ಟಿದ್ದೆ ;ಈಗ ಒಂದೇ ಇತ್ತು.
ಡೆಂಗ್ಯೂ ಜ್ವರದ ಆತಂಕದಲ್ಲಿ ಮೈಸೂರಿನ ಕೆ ಆರ್ ಒನ್ ಬೆಟ್ಟದಪುರದ ಜನರು!
ಗುಜರಾತ್ ಕರಕುಶಲ ಉತ್ಸವದ ಸದುಪಯೋಗ ಪಡೆದುಕೊಳ್ಳಿ: ಕೆ ಎಂ ಗಾಯಿತ್ರಿ
ನ್ಯಾಯಾಲಯದಲ್ಲಿ ಜವಾನ ಹುದ್ದೆಗಳ ಭರ್ತಿಗೆ ಅಧಿಸೂಚನೆ !
ಮೂಡ ಹಗರಣಕ್ಕೆ ಸಂಬಂಧಿಸಿದ ವ್ಯಕ್ತಿಯ ಅಮಾನತು ಮಾಡುವಂತೆ ಪ್ರತಿಭಟನೆ
ಗುಜರಾತ್ ಹ್ಯಾಂಡಿಕ್ರಾಫ್ಟ್ ಉತ್ಸವ -2024 ಕುರಿತು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಲಾಯಿತು
T20 ವಿಶ್ವ ಚಾಂಪಿಯನ್ ಟೀಮ್ ಇಂಡಿಯಾವನ್ನು ಭೇಟಿ ಮಾಡಿದ ಪ್ರಧಾನಿ ಮೋದಿ
4,000 ಕೋಟಿ ಬ್ರಹ್ಮಾಂಡ ಭ್ರಷ್ಟಾಚಾರ ಹಗರಣ ವಿರೋಧಿಸಿ ಪ್ರತಿಭಟನೆ
ಗ್ರಾಮ ಪಂಚಾಯಿತಿಗಳಲ್ಲೇ, ಜನನ ಮತ್ತು ಮರಣ, 'ಪ್ರಮಾಣ ಪತ್ರ' ದೊರೆಯುತ್ತದೆ.
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.