ಅವನು : ನನಗೆ ನಿನ್ನೆಯಿಂದ ತುಂಬಾ ಹಲ್ಲು ನೋವು ವೈದ್ಯರನ್ನು ಕಂಡು ಬಂದೆ, ನೋವಿನ್ನೂ ಕಡಿಮೆ ಆಗಲೇ ಇಲ್ಲ.
ಇವನು : ನಾನು ಹಲ್ಲು ನೋವು ಬಂದರೆ ವೈದ್ಯರ ಬಳಿ ಹೋಗುವುದೇ ಇಲ್ಲ. ನನ್ನ ಹೆಂಡತಿ ನನಗೆ ಬಲವಾಗಿ ಮುತ್ತು ಕೊಡುತ್ತಾಳೆ. ಆಗ ತಂತಾನೇ ಹಲ್ಲು ನೋವು ನಿಂತು ಹೋಗುತ್ತದೆ.
****
ಮಗ : ಅಪ್ಪ ನಾನು ಗಾಂಧೀಜಿ ತರ ಆಗಬೇಕಂತ ಇದ್ದೀನಿ.
ಜಗ್ಗು : ಆಗಪ್ಪ ಒಳ್ಳೆಯದು.
ಮಗ : ಹಾಗಾದ್ರೆ ಗಾಂಧೀಜಿ 12 ವರ್ಷಕ್ಕೆ ಮದುವೆಯಾದರೂ ನನಗೂ ಮದುವೆ ಮಾಡಪ್ಪ ಬೇಗ….!!
****
ಮಗ : ತಂದೆ, ಮಗ ಇಬ್ಬರಲ್ಲಿ ಯಾರು ಬುದ್ಧಿವಂತರಾಗಿರುತ್ತಾರೆ?
ಅಪ್ಪ: ತಂದೆ. ಯಾಕಂದರೆ, ಅವನು ಮಗನಿಗಿಂತ ಜಾಸ್ತಿ ಓದಿರ್ತಾರೆ ಅನುಭವವನ್ನು ಜಾಸ್ತಿ .
ಮಗ : ತಪ್ಪು.ಮಗನೇ ಬುದ್ಧಿವಂತ. ಪೆನ್ಸಿಲ್ ಕಂಡು ಹಿಡಿದವರು ಯಾರು ?
ಅಪ್ಪ : ಪ್ಲೆಮಿಂಗ್.
ಮಗ : ಅವರಪ್ಪ ಯಾಕೆ ಕಂಡುಹಿಡಿಯಲಿಲ್ಲ. ಅವನು ಮೊದಲೇ ಹುಟ್ಟಿದವನಲ್ಲ.
****
ಪೊಲೀಸ್ ಇನ್ಸ್ಪೆಕ್ಟರ್ : ಕ್ಷಮಿಸಿ ಮೇಡಮ್, ಈ ಕೊಳದಲ್ಲಿ ಈಜುವುದು ನಿಷೇಧಿಸಲಾಗಿದೆ.
ಮೇಡಂ : ನಾನು ಬಟ್ಟೆ ಬದಲಾಯಿಸುವಾಗಲೇ ಏಕೆ ಹೇಳಲಿಲ್ಲ…
ಪೊಲೀಸ್ ಇನ್ಸ್ಪೆಕ್ಟರ್ : ಬಟ್ಟೆ ಬದಲಾಯಿಸುವುದನ್ನು ನಿಷೇಧಿಸುವ ಕಾನೂನು ಇಲ್ಲ.
ಮಾನ್ಯ ಶ್ರೀ ಪ್ರದೀಪ್ ಕುಮಾರ್ ರವರ ಹುಟ್ಟು ಹಬ್ಬದ ಆಚರಣೆ
ಊರು ಬಿಟ್ಟು ದೂರದ ಊರಿಗೆ ಹೋಗಿರುವ ಮಕ್ಕಳು ತಂದೆ- ತಾಯಿಯ ನೋವನ್ನ ಅರ್ಥ ಮಾಡಿಕೊಳ್ಳಬೇಕು
ಸವಾಲ್ ಪತ್ರಿಕೆಯ ಸಂಪಾದಕರು HRAC ಸ್ಥಾಪಕರು ಆದ ಪ್ರದೀಪ್ ಕುಮಾರ್ ರವರಿಗೆ ಹುಟ್ಟು ಹಬ್ಬದ ಶುಭಾಶಯಗಳು 16-06-2023
ಅದ್ಬುತ ಮಾತುಗಳು ದಯವಿಟ್ಟು ಎಲ್ಲ ತಂದೆ ತಾಯಿ ಮಕ್ಕಳು ಇದನ್ನ ನೋಡಲೇ ಬೇಕು ..
Important: No API Key Entered.
Many features are not available without adding an API Key. Please go to the YouTube Feed settings page to add an API key after following these instructions.